ಬೊಳುವಾರು ಧ್ರುವ ಕಾಂಪ್ಲೆಕ್ಸ್ ನಲ್ಲಿ ರಾಷ್ಟ್ರಧ್ವಜಾರೋಹಣ

0

ಪುತ್ತೂರು : ಸ್ವಾತಂತ್ರ್ಯ ಅಮೃತ ಮಹೋತ್ಸವದ ಹರ್‌ಘರ್ ತಿರಂಗ ಕಾರ್ಯಕ್ರಮದ ಅಂಗವಾಗಿ ಬೊಳುವಾರು ಧ್ರುವ ಕಾಂಪ್ಲೆಕ್ಸನಲ್ಲಿ ರಾಷ್ಟ್ರಧ್ವಜಾರೋಹಣ ನಡೆಸಲಾಯಿತು. ಸರಕಾರಿ ವಕೀಲ ಪ್ರವೀಣ್ ಕುಮಾರ್ ಮತ್ತು ಸರಸ್ವತಿ ಡಿ. ಭಟ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವರ್ತಕರಾದ ಜಯರಾಜ್, ಬಸವರಾಜ್, ಗಣೇಶ್, ಮಹೇಶ್, ಶಿವಪ್ರಸಾದ್, ಕಾಂಪ್ಲೆಕ್ಸ್‌ನ ಎಲ್ಲಾ ವರ್ತಕರು ಭಾಗವಹಿಸಿದರು.

LEAVE A REPLY

Please enter your comment!
Please enter your name here