ಸರ್ವೆ: ಕಲ್ಪಣೆ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ತೆನೆಹಬ್ಬ, ನವರಾತ್ರಿ ಉತ್ಸವದ ಆಮಂತ್ರಣ ಬಿಡುಗಡೆ

0

ಪುತ್ತೂರು: ಸರ್ವೆ ಗ್ರಾಮದ ಕಲ್ಪಣೆ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ತೆನೆಹಬ್ಬ ಹಾಗೂ ನವರಾತ್ರಿ ಉತ್ಸವದ ಆಮಂತ್ರಣ ಬಿಡುಗಡೆ ನಡೆಯಿತು.

ದೇವಸ್ಥಾನದ ಆಡಳಿತ ಮೊಕ್ತೇಸರರಾದ ಎಂ ಚಂದು ಗೌಡ, ಅರ್ಚಕರಾದ ನಾಗೇಶ್ ಕುದ್ರೆತ್ತಾಯ, ಮೋಹನ್ ಕುಮಾರ್ ಕಲ್ಪಣೆ, ಯದುಕುಮಾರ್ ಕಲ್ಪಣೆ, ನೀಲಮ್ಮ ಕಲ್ಪಣೆ, ರಮೇಶ್ ಮಿಜಾರು, ಮಾಧವ ಕಲ್ಪಣೆ, ಚೇತನ್ ಕಲ್ಪಣೆ, ಭವೀಷ್ ಕುಮಾರ್ ಕಲ್ಪಣೆ ಉಪಸ್ಥಿತರಿದ್ದರು. ತೆನೆಹಬ್ಬದ ಪ್ರಯುಕ್ತ ಹೊಸಅಕ್ಕಿ ಅನ್ನದಾನ ನಡೆಯಿತು.

LEAVE A REPLY

Please enter your comment!
Please enter your name here