ಆಶೋಕ್ ರೈಯವರ ಹುಟ್ಟು ಹಬ್ಬ- ಅಭಿಮಾನಿ ಬಳಗದಿಂದ ಸರಕಾರಿ ಆಸ್ಪತ್ರೆಯಲ್ಲಿ ಹಣ್ಣು ಹಂಪಲು ವಿತರಣೆ

0

ಪುತ್ತೂರು: ಉದ್ಯಮಿ ರೈ ಎಸ್ಟೇಟ್ ಮ್ಹಾಲಕ ಅಶೋಕ್ ಕುಮಾರ್ ರೈ ಕೋಡಿಂಬಾಡಿಯವರ ಹುಟ್ಟು ಹಬ್ಬದ ಅಂಗವಾಗಿ ಅವರ ಅಭಿಮಾನಿ ಬಳಗದವರು ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಗಳಾಗಿ ದಾಖಲಾದವರಿಗೆ ಹಣ್ಣು ಹಂಪಲು ವಿತರಿಸಿದರು.
ಅಶೋಕ್ ಕುಮಾರ್ ರೈಯವರು ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿ, ರೋಗಿಗಳ ಯೋಗಕ್ಷೇಮ ವಿಚಾರಿಸಿದರು. ಕೆಲವು ರೋಗಿಗಳು ತಮ್ಮ ಅಳಲನ್ನು‌ಅಶೋಕ್ ರೈಯವರಲ್ಲಿ ತೋಡಿಕೊಂಡಿದ್ದು ಸಹಕರಿಸುವ ಭರವಸೆ ನೀಡಿದರು. ಕೆಲವು ನೂರು ಕಾಲ ಬಾಳಿ ಎಂದು ಹಾರೈಸಿದರು. ಅಭಿಮಾನಿ ಬಳಗದ ಹಲವು ಮಂದಿ ಉಪಸ್ಥಿತರಿದ್ದರು.

 

LEAVE A REPLY

Please enter your comment!
Please enter your name here