ವಿವಾಹ ನಿಶ್ಚಿತಾರ್ಥ: ಗಗನ್- ಭವಿಷ್ಯ

0

ಪುತ್ತೂರು: ಕಾವು ಹೇಮನಾಥ ಶೆಟ್ಟಿಯವರ ಸಹೋದರ ಕಾವು ದಿ. ಜಗನ್ನಾಥ ಶೆಟ್ಟಿಯವರ ಪುತ್ರ ಗಗನ್ ಮತ್ತು ಕಾಸರಗೋಡು ಆದೂರು ವೆಂಕಪ್ಪ ಶೆಟ್ಟಿಯವರ ಪುತ್ರು ಭವಿಷ್ಯರವರ ವಿವಾಹ ನಿಶ್ಚಿತಾರ್ಥ ಕಾರ್ಯಕ್ರಮವು ಪುತ್ತೂರು ದುಗ್ಗಮ್ಮ ದೇರಣ್ಣ ಸಭಾ ಭವನದಲ್ಲಿ ಸೆ. 5ರಂದು ನಡೆಯಿತು. ಕಾರ್ಯಕ್ರಮದಲ್ಲಿ ಹಲವಾರು ಗಣ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here