ನಗರಸಭೆಗೆ ನೂತನ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ದುರ್ಗಾಪ್ರಸಾದ್

0

ಪುತ್ತೂರು:ಪುತ್ತೂರು ನಗರಸಭೆಗೆ ನೂತನ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಆಗಿ ದುರ್ಗಾಪ್ರಸಾದ್ ಅವರು ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ಕಾರ್ಕಳ ಮೂಲದ ದುರ್ಗಾಪ್ರಸಾದ್ ಅವರು ಉಡುಪಿ ನಗರಸಭೆಯಲ್ಲಿ ಅಭಿಯಂತರರಾಗಿದ್ದರು.ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಆಗಿ ಭಡ್ತಿ ಹೊಂದಿ ಅಲ್ಲಿಂದ ಅವರು ಪುತ್ತೂರು ನಗರಸಭೆಗೆ ವರ್ಗಾವಣೆಗೊಂಡಿದ್ದಾರೆ.

LEAVE A REPLY

Please enter your comment!
Please enter your name here