ಎಡನೀರು ಮಠದಲ್ಲಿ ವಿದುಷಿ ಪ್ರಣತಿ ಚೈತನ್ಯ ಪದ್ಯಾಣರವರಿಂದ ಭರತನಾಟ್ಯ

0

ಪುತ್ತೂರು : ಕಾಸರಗೋಡು ಬದಿಯಡ್ಕದ ಎಡನೀರು ಮಠದ ಶ್ರೀಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ದ್ವಿತೀಯ ಚಾತುರ್ಮಾಸ್ಯ ಅಂಗವಾಗಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿದುಷಿ ಪ್ರಣತಿ ಚೈತನ್ಯ ಪದ್ಯಾಣ ಇವರಿಂದ ಭರತನಾಟ್ಯ ಏರ್ಪಟ್ಟಿತು. ಹಿಮ್ಮೇಳದಲ್ಲಿ ನಟುವಾಂಗದಲ್ಲಿ ನಾಟ್ಯಮಯೂರಿ ನೃತ್ಯಗುರು ವಿದುಷಿ ಲಕ್ಷ್ಮಿ ಗುರುರಾಜ್, ಹಾಡುಗಾರಿಕೆ ರಘುನಂದನ್ ಬೆಂಗಳೂರು, ಮೃದಂಗದಲ್ಲಿ ಶ್ರೀಹರ್ಷ ಸಾಮಗ, ಪಿಟೀಲಿನಲ್ಲಿ ಶ್ರೀಧರ ಆಚಾರ್ಯ ಪಾಡಿಗಾರು ಸಾಥ್ ನೀಡಿದರು. ಗೀತಾ ಶ್ರೀನಿಧಿ ಆಚಾರ್ಯ ಸ್ವಾಗತಿಸಿದರು. ಚೈತನ್ಯಕೃಷ್ಣ ಪದ್ಯಾಣ ವಂದಿಸಿದರು.

LEAVE A REPLY

Please enter your comment!
Please enter your name here