ಖಾಯಂ ಜನತಾ ನ್ಯಾಯಾಲಯ ಮಂಗಳೂರು ಇದರ ಸದಸ್ಯರಾಗಿ ನ್ಯಾಯವಾದಿ ಫಜಲುಲ್ ರಹೀಮ್ ಕೆ ನೇಮಕ

0

ಪುತ್ತೂರು: ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು ಇದರ ಅಧಿಸೂಚನೆಯ ಆದೇಶದಂತೆ ನ್ಯಾಯವಾದಿ ಫಜಲುಲ್ ರಹೀಮ್ ಕೆ ಅವರನ್ನು ಮಂಗಳೂರು ಖಾಯಂ ಜನತಾ ನ್ಯಾಯಾಲಯದ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.
ಮಂಗಳೂರು ಖಾಯಂ ಜನತಾ ನ್ಯಾಯಾಲಯದ ಅಧ್ಯಕ್ಷ ಡಿ.ಕಂಬೇಗೌಡ ಅವರು ಈ ಆದೇಶವನ್ನು ಸೆ.19ರಂದು ನೀಡಿದ್ದಾರೆ.

LEAVE A REPLY

Please enter your comment!
Please enter your name here