ಪಂಚಕರ್ಮ, ಎಣ್ಣೆ ಅಂಗಮರ್ದನ ಚಿಕತ್ಸಾ ಕೇಂದ್ರ ಆಯುರ್ ದಾರದಿಂದ ಹೋಮ್ ಸರ್ವೀಸ್ ಲಭ್ಯ

0

ಪುತ್ತೂರು : 2 ವರುಷಗಳಿಂದ ಬೊಳುವಾರು ಹೆಗ್ಡೆ ಸಂಕೀರ್ಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಆಯುರ್ ಧಾರ ಆಯುರ್ವೇದ ಚಿಕಿತ್ಸಾ ಸಂಸ್ಥೆ ವತಿಯಿಂದ ದೀರ್ಘಕಾಲದ ಗಂಟುನೋವು ,ಸೊಂಟನೋವು ,ಸಂಧಿವಾತ ಹಾಗೂ ಪಕ್ಷವಾತಗಳಿಗೆ ಖುದ್ದು ಮನೆ ಬಾಗಿಲಿಗೆ ಬಂದು ಚಿಕಿತ್ಸೆಯನ್ನು ನೀಡಲಾಗುವುದೆಂದು ಸಂಸ್ಥೆ ಪ್ರಕಟಣೆ ತಿಳಿಸಿದೆ.

ಚಿಕಿತ್ಸಾ ಕೇಂದ್ರದಲ್ಲಿ ನುರಿತ ವೈದ್ಯರು ಲಭ್ಯವಿದ್ದು ,ಪಂಚಕರ್ಮ ಚಿಕಿತ್ಸೆ ,ಹಬೆಸ್ನಾನ ,ಮಸಾಜ್ ,ಹದಿ ಹರೆಯದ ಮುಪ್ಪು ತೂಕ ಸಮಸ್ಯೆ, ಕೂದಲು ಉದುರುವಿಕೆ ಸಹಿತ ಹಲವು ಸಮಸ್ಯೆಗಳಿಗೆ ಚಿಕಿತ್ಸೆಗಳು ಕೂಡ ಸಿಗಲಿದ್ದು ,ಇನ್ನೂ ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ 8147102824 ಸಂಖ್ಯೆಯನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here