ಪಿಎಫ್.ಐ ಮುಖಂಡ ಅಬ್ದುಲ್ ಖಾದರ್ ಸಾಮೆತ್ತಡ್ಕ ಮನೆಗೆ ಎನ್.ಐ.ಎ, ಪೊಲೀಸ್ ದಾಳಿ

0

ಪುತ್ತೂರು: ಪಿಎಫ್ ಐ ರಾಜ್ಯ ಕಾರ್ಯದರ್ಶಿ ಅಬ್ದುಲ್ ಖಾದರ್ ಅವರ ಸಾಮೆತ್ತಡ್ಕ ಮನೆಗೆ ಎನ್.ಐ.ಎ ಮತ್ತು ಪುತ್ತೂರು ಪೊಲೀಸ್ ದಾಳಿ ಮಾಡಿದ್ದು ಮನೆಯಲ್ಲಿದ್ದ ಅಬ್ದುಲ್ ಖಾದರ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

ದರ್ಬೆಯಲ್ಲಿ ಪಿಎಫ್.ಐ ಪ್ರತಿಭಟನೆ

 ಪಿಎಫ್ ಐ ರಾಜ್ಯ ಕಾರ್ಯದರ್ಶಿ ಅಬ್ದುಲ್ ಖಾದರ್ ಅವರ ಮನೆಗೆ ದಾಳಿ ಖಂಡಿಸಿ ದರ್ಬೆಯಲ್ಲಿ ಪಿಎಫ್.ಐ ವತಿಯಿಂದ ಪ್ರತಿಭಟನೆ ನಡೆಯಿತು.

ಉಪ್ಪಿನಂಗಡಿಯಲ್ಲಿಯೂ ಎನ್.ಐ.ಎ ತಂಡ:

ನ್ಯಾಯಾಲಯದ ಸರ್ಚ್‌ ವಾರಂಟ್ ನೊಂದಿಗೆ ಬಂದ ಎನ್‌ ಐಎ ತಂಡ ಉಪ್ಪಿನಂಗಡಿಯ ಲಕ್ಷ್ಮೀನಗರದಲ್ಲಿರುವ ಆಯೂಬ್‌ ಅಗ್ನಾಡಿಯವರ ಮನೆಯನ್ನು ಪರಿಶೀಲನೆ ನಡೆಸಿದೆ.

 

LEAVE A REPLY

Please enter your comment!
Please enter your name here