ಪೆಲಪ್ಪಾರು ರಾಮಣ್ಣ ಗೌಡರಿಗೆ ಶ್ರದ್ಧಾಂಜಲಿ

0

ಪುತ್ತೂರು : ಇತ್ತಿಚೆಗೆ ನಿಧನರಾದ ಬೆಳ್ತಂಗಡಿ ತಾಲೂಕಿನ ಉರುವಾಲು ಪದವು ಗ್ರಾಮದ ಪೆಲಪ್ಪಾರು ನಿವಾಸಿ ಸೇಸಪ್ಪ ಗೌಡರ ಪುತ್ರ ರಾಮಣ್ಣ ಗೌಡರವರಿಗೆ ಉತ್ತರ ಕ್ರಿಯೆ ಹಾಗೂ ಶ್ರದ್ಧಾಂಜಲಿ ಸಭೆಯು ಮೃತರ ಮನೆಯಲ್ಲಿ ನಡೆಯಿತು. ಸವಣೂರು ಬೆಳಿಯಪ್ಪ ಗೌಡರವರು ನುಡಿನಮನ ಸಲ್ಲಿಸಿದರು. ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚಣೆ ಸಲ್ಲಿಸಿದರು.

ಮೃತರ ತಂದೆ ಸೇಸಪ್ಪ ಗೌಡ, ಪತ್ನಿ ಗಾಯತ್ರಿ, ಪುತ್ರರಾದ ದಿಗಂತ್, ಸುಶಾಂತ್ ಹಾಗೂ ಕುಟುಂಬಸ್ಥರು, ಬಂಧುಮಿತ್ರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here