ಶ್ರೀ ಮಹಿಷಮರ್ದಿನಿ ದುರ್ಗಾಪರಮೇಶ್ವರಿ ದೇವಸ್ಥಾನ ಕೆಯ್ಯೂರಿನಲ್ಲಿ ವಾಹನಗಳಿಗೆ ಆಯುಧಪೂಜೆ

0

ಕೆಯ್ಯೂರು : ಶ್ರೀ ಮಹಿಷಮರ್ದಿನಿ ದುರ್ಗಾಪರಮೇಶ್ವರೀ ದೇವಸ್ಥಾನ ಕೆಯ್ಯೂರಿನಲ್ಲಿ ಅ 4ರಂದು ನವರಾತ್ರಿ ಉತ್ಸವದ ಪ್ರಯುಕ್ತ ದೇವಳದ ವಠಾರದಲ್ಲಿ ನೂರಾರು ವಾಹನಗಳಿಗೆ ಆಯುಧಪೂಜೆ ನಡೆಯಿತು.

ದೇವಳದ ಅರ್ಚಕ ಶ್ರೀನಿವಾಸ ರಾವ್, ಆನಂದ ಭಟ್, ಮಧುಸೂಧನ್ ಭಟ್ ಕಜೆಮೂಲೆ, ವಿನಾಯಕ ಭಟ್,‌ ವಾಹನಗಳಿಗೆ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶಶಿಧರ ರಾವ್ ಬೊಳಿಕಲ, ಸದಸ್ಯರುಗಳು, ಭಕ್ತಾದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here