ಅಲಂಗೂರಡ್ಕ ನಜಾತ್ ಮದ್ರಸ ಸಮಿತಿ ಅಧ್ಯಕ್ಷ: ಅಬ್ದುಲ್ ಲತೀಫ್, ಪ್ರ.ಕಾರ್ಯದರ್ಶಿ: ಅಬ್ದುಲ್ ಕರೀಂ ದಾರಿಮಿ, ಕೋಶಾಧಿಕಾರಿ: ಮುಸ್ತಫಾ

0

ಪುತ್ತೂರು : ಕುಂಬ್ರ ರೇಂಜ್‌ಗೊಳಪಟ್ಟ ನಜಾತ್ ಮದ್ರಸ ಸಮಿತಿ ಎಂಪವರ್ ಅಲಂಗೂರಡ್ಕ ನೂತನ ಸಮಿತಿಯನ್ನು ರಚಿಸಲಾಯಿತು. ನಜಾತ್ ಮದರಸದಲ್ಲಿ ನಡೆದ ಸಭೆಯಲ್ಲಿ ಸಮಿತಿಗೆ ಆಯ್ಕೆ ಮಾಡಲಾಯಿತು.


ಅಧ್ಯಕ್ಷರಾಗಿ ಅಬ್ದುಲ್ ಲತೀಫ್, ಉಪಾಧ್ಯಕ್ಷರುಗಳಾಗಿ ಅಶ್ರಫ್ ದೇಲಂಪಾಡಿ, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ಕರೀಂ ದಾರಿಮಿ, ಕಾರ್ಯದರ್ಶಿಯಾಗಿ ತಾಜುದ್ದೀನ್ ರಹ್ಮಾನಿ, ಕೋಶಾಧಿಕಾರಿಯಾಗಿ ಮುಸ್ತಫಾ ಗ್ರಾನೈಟ್, ಲೆಕ್ಕ ಪರಿಶೋಧಕರಾಗಿ ಕಾಸಿಂರವರನ್ನು ಆಯ್ಕೆ ಮಾಡಲಾಯಿತು. ನಿರ್ದೇಶಕರುಗಳಾಗಿ ಅಬ್ದುಲ್ ಶುಕೂರ್ ದಾರಿಮಿ, ಅಬ್ದುಲ್ ಲತೀಫ್ ಕೆ, ಅನ್ವರ್ ಮುಸ್ಲಿಯಾರ್, ಸದಸ್ಯರುಗಳಾಗಿ ಆದಂ ಕುಂಞಿ, ಅಝೀಝ್ ಸೌದಿ, ಮುಸ್ತಫಚ್ಚ ಸೌದಿ, ಯೂಸುಫ್ ಸೌದಿ, ಶಾಫಿ ಮೇಸ್ತ್ರಿ, ಅಬೂಬಕರ್
ಫಾರೂಕ್, ಅಬ್ದುಲ್ ಹಮೀದ್, ರಿಝ್ವಾನ್ ಕೌಡಿಚ್ಚಾರು, ಕಮಾಲ್, ಉಮ್ಮರ್, ಇಲ್ಯಾಸ್, ನವಾಝ್,
ರಮೀಝ್, ಶರಫುದ್ದೀನ್, ಆಸಿಫ್, ಶಹೀದ್ ಸಂಪ್ಯ, ಇರ್ಶಾದ್‌ರವರನ್ನು ಆಯ್ಕೆ ಮಾಡಲಾಯಿತು. ಅಬ್ದುಲ್ ಕರೀಂ ದಾರಿಮಿ ಕುಂಬ್ರ ಸ್ವಾಗತಿಸಿ ತಾಜುದ್ದೀನ್ ರಹ್ಮಾನಿ ವಂದಿಸಿದರು. ಅನ್ವರ್ ಮುಸ್ಲಿಯಾರ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here