ವಿವೇಕಾನಂದ ಸಿ. ಬಿ. ಎಸ್. ಇ ಶಾಲೆಯ ವಿದ್ಯಾರ್ಥಿಗಳು INSEF ರೀಜನಲ್ ಸೈನ್ಸ್ ಫೇರ್ ಗೆ ಆಯ್ಕೆ

0

ಪುತ್ತೂರು: ವಿವೇಕಾನಂದ ಸಿ. ಬಿ. ಎಸ್. ಇ ಶಾಲೆ ನೆಹರೂನಗರದ ವಿದ್ಯಾರ್ಥಿಗಳಾದ, ಧನ್ಯಶ್ರೀ ಎಚ್.ಪಿ(ಪ್ರಕಾಶ್ ಎಚ್.ಕೆ,ಮಾಲಿನಿ ಕೆ.ಎನ್ ದಂಪತಿಯ ಪುತ್ರಿ), ಆಕಾಂಕ್ಷ್ . ಪಿ (ರವೀಶ್ ಪಿ, ಅಕ್ಷತಾ ರವೀಶ್ ದಂಪತಿಯ ಪುತ್ರ), ಚಿರಾಗ್. ಡಿ. ಗೌಡ(ಡಾ|ದೀಪಕ್ ಕೆ. ಬಿ, ಪ್ರಭಾ ಜಿ.ಎಸ್ ದಂಪತಿಯ ಪುತ್ರ), ಮೇಧಾ ಭಟ್(ಕೃಷ್ಣಮೂರ್ತಿ.ಪಿ. ಎಸ್,ಶ್ವೇತ ಸರಸ್ವತಿ. ಬಿ ದಂಪತಿಯ ಪುತ್ರಿ), ಧೃತಿ .ಜಿ.ಎಸ್(ಗುರುಪ್ರಸಾದ್ ಡಿ.ಕೆ, ಪ್ರಭಾ ಕೆ ದಂಪತಿಯ ಪುತ್ರಿ), ಮುಕುಂದ ಶ್ಯಾಮ್(ಕೃಷ್ಣ ನಾರಾಯಣ ಮುಳಿಯ, ಅಶ್ವಿನಿ ಕೃಷ್ಣ ದಂಪತಿಯ ಪುತ್ರ), ಪಿ. ಶಶಾಂಕ್ ಭಟ್ (ಪಿ. ಗೋವಿಂದರಾಜ್ ಮತ್ತು ಪ್ರತಿಮಾ ಪಿ. ದಂಪತಿಯ ಪುತ್ರ)ಇವರು, ಮುಂಬರುವ ನವಂಬರ್ 5 ರಂದು ಇದೇ ಶಾಲಾ ವಠಾರದಲ್ಲಿ ನಡೆಯಲಿರುವ INSEF ರೀಜನಲ್ ಸೈನ್ಸ್ ಫೇರ್ ಗೆ ಆಯ್ಕೆಯಾಗಿದ್ದಾರೆ ಎಂದು ಶಾಲಾ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here