ವಿದ್ಯಾಭಾರತಿ ರಾಷ್ಟ್ರೀಯ ಖೋ-ಖೋ ಪಂದ್ಯಾಟ : ತಂಡದ ನಾಯಕನಾಗಿ ಪ್ರಥಮ ಸ್ಥಾನ ಗಳಿಸಿದ ಕಡಬದ ನಿತಿನ್ ಕುಮಾರ್

0

ಕಡಬ: ನ.13ರಂದು ಮಧ್ಯಪ್ರದೇಶದ ದೇವಸ್ ನಗರದಲ್ಲಿ ನಡೆದ ವಿದ್ಯಾಭಾರತಿ ರಾಷ್ಟ್ರೀಯ ಮಟ್ಟದ ಖೋಖೋ ಪಂದ್ಯಾಟದಲ್ಲಿ ತಂಡದ ನಾಯಕನಾಗಿದ್ದ ವಿವೇಕಾನಂದ ಕಾಲೇಜಿನ ವಿದ್ಯಾರ್ಥಿ ಕಡಬ ಸಮೀಪದ ಮೂರಾಜೆಯ ನಿತಿನ್ ಕುಮಾರ್ ಅವರು ಪ್ರಥಮ ಪ್ರಶಸ್ತಿ ಗಳಿಸಿದ್ದಾರೆ. ಕಡಬ ಮೂರಾಜೆಯ ಅಡೀಲು ರಮೇಶ್ ಗೌಡ ಮತ್ತು ವೇದಾವತಿಯವರ ಪುತ್ರರಾಗಿರುವ ನಿತಿನ್ ಕುಮಾರ್ ಅವರು ಪುತ್ತೂರು ವಿವೇಕಾನಂದ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಯಾಗಿದ್ದಾರೆ.

ಇಂದು ಆಗಮನ-ಸ್ವಾಗತ: ನ.16ರಂದು ದೇಹಲಿಯಿಂದ ಕಡಬಕ್ಕೆ ಆಗಮಿಸಲಿರುವ ನಿತಿನ್ ಕುಮಾರ್ ಅವರಿಗೆ ಕಡಬದಲ್ಲಿ ಸ್ವಾಗತ ನೀಡಲು ನಾಗರಿಕರು ಸಿದ್ದತೆ ನಡೆಸಲಾಗಿದೆ.

LEAVE A REPLY

Please enter your comment!
Please enter your name here