ದೋಳ್ಪಾಡಿ : ಪಂಚಶ್ರೀ ಒಕ್ಕಲಿಗ ಸ್ವಸಹಾಯ ಸಂಘ ರಚನೆ

0

ಪುತ್ತೂರು : ದೋಳ್ಪಾಡಿ ಗ್ರಾಮದ ನಾಗಪ್ಪ ಗೌಡರವರ ಮನೆಯಲ್ಲಿ ಪಂಚಶ್ರೀ ಒಕ್ಕಲಿಗ ಸ್ವಸಹಾಯ ಸಂಘವನ್ನು ನಾಗಪ್ಪ ಗೌಡರವರು ದೀಪ ಬೆಳಗಿಸಿ ಉದ್ಘಾಟಿಸಿ ಸಂಘದ ಸಭಾ ನಡವಳಿ ಹಸ್ತಾಂತರಿಸಿದರು.

ಸಂಘದ ಪ್ರಭಂದಕರಾಗಿ ದೀಕ್ಷಿತ್, ಸಂಯೋಜಕರಾಗಿ ಯೇಸುದಾಸ್, ಸದಸ್ಯರಾಗಿ ವಿಶ್ವನಾಥ ಗೌಡ, ಉಷಾ ಡಿ., ಉದಯ ಕುಮಾರ್, ಮಹಾಬಲೇಶ್ವರ, ಅನಿತಾ ಎನ್., ದೇವರಾಜ್, ಮೋಹಿನಿ ಮತ್ತು ದೇವದಾಸ್‌ರವರು ಸೇರ್ಪಡೆಯಾದರು. ಪ್ರೇರಕ ಉದಯ ಮಾಹಿತಿ ನೀಡಿದರು. ಪ್ರೇರಕರಾದ ಗಣೇಶ್ ಸಹಕರಿಸಿದರು.

LEAVE A REPLY

Please enter your comment!
Please enter your name here