ಲವ್ ಜಿಹಾದ್ ಗೆ ಬಲಿಯಾಗ ಬೇಡಿ !

0

ಡಾ.ಎಂ.ಕೆ ಪ್ರಸಾದ್ ಅವರ ಹೆಸರಿನಲ್ಲಿ ಬಸ್ ನಿಲ್ದಾಣದ ಬಳಿ ಕಟೌಟ್

ಪುತ್ತೂರು: ಲವ್ ಜಿಹಾದ್ ಗೆ ಬಲಿಯಾಗಬೇಡಿ ಎಂದು ಬರೆದಿರುವ ಡಾ.ಎಂ ಕೆ ಪ್ರಸಾದ್ ಹೆಸರಿನಲ್ಲಿರುವ ಕಟೌಟ್ ವೊಂದು ಪುತ್ತೂರು ನೆಲ್ಲಿಕಟ್ಟೆ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದ ಎದುರಿನ ಅರಣ್ಯ ಇಲಾಖೆಯ ಬಳಿ ಅಳವಡಿಸಲಾಗಿದೆ.


ಹಿಂದೂ ಹುಡುಗಿ ಶ್ರದ್ಧಾಳ ಹತ್ಯೆ. ದೇಹವನ್ನು 35 ತುಂಡು ಮಾಡಿದರು. ಕಾರಣ ಲವ್ ಜಿಹಾದ್ . ನೀವು ಇದಕ್ಕೆ ಬಲಿಯಾಗ ಬೇಡಿ” ಎಂದು ಬರೆದು ಕಟೌಟ್ ಅಳವಡಿಸಲಾಗಿದ್ದು. ಕೆಳಗಡೆ ಡಾ.ಎಂ.ಕೆ.ಪ್ರಸಾದ್ ಪುತ್ತೂರು ಎಂದು ಬರೆಯಲಾಗಿದೆ.

LEAVE A REPLY

Please enter your comment!
Please enter your name here