ಹನುಮಾನ್ ಫ್ರೆಂಡ್ಸ್ ವತಿಯಿಂದ ಕಲ್ಪಣೆಯಿಂದ ಭಕ್ತಕೋಡಿಯವರೆಗೆ ಸ್ವಚ್ಛತಾ ಶ್ರಮದಾನ

0

ಪುತ್ತೂರು: ಹನುಮಾನ್ ಫ್ರೆಂಡ್ಸ್ ಕಲ್ಪಣೆ ವತಿಯಿಂದ ಸಾಮಾಜಿಕ ಮುಂದಾಳು ರಾಧಾಕೃಷ್ಣ ರೈ ರೆಂಜಲಾಡಿಯವರ ನಿರ್ದೇಶನದಲ್ಲಿ ಕಲ್ಪಣೆಯಿಂದ ಭಕ್ತಕೋಡಿ ವರೆಗೆ ರಸ್ತೆ ಬದಿಯಲ್ಲಿರುವ ಹುಲ್ಲು ಪೊದೆ, ಗಿಡಗಂಟಿಗಳನ್ನು ಸ್ವಚ್ಛತಾ ಶ್ರಮದಾನದ ಮೂಲಕ ತೆರವು ಮಾಡಲಾಯಿತು. ಇವರ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here