ರಾಜ್ಯ ಮಟ್ಟದ ಪ್ರತಿಭಾ ಸಂಗಮ: ರೆಂಜ ಖುವ್ವತುಲ್ ಇಸ್ಲಾಂ ಮದ್ರಸದ ನವಾಝ್ ಕೋನಡ್ಕ ದ್ವಿತೀಯ

0

ಪುತ್ತೂರು: ಎಸ್.ಜೆ.ಎಂ ಕರ್ನಾಟಕ ರಾಜ್ಯ ವತಿಯಿಂದ ನಡೆದ ರಾಜ್ಯ ಮಟ್ಟದ ಪ್ರತಿಭಾ ಸಂಗಮದಲ್ಲಿ ಮಲಯಾಳಂ ಭಾಷಣದಲ್ಲಿ ರೆಂಜ ಫಾರೂಕ್ ಜುಮಾ ಮಸೀದಿಗೊಳಪಟ್ಟ ಖುವ್ವತುಲ್ ಇಸ್ಲಾಂ ಮದ್ರಸದ ವಿದ್ಯಾರ್ಥಿ ನವಾಝ್ ಕೋನಡ್ಕ ರೆಂಜ ಅವರು ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಇವರಿಗೆ ನೌಶಾದ್ ಹಿಮಮಿ ನರ್ಲಡ್ಕ ಹಾಗೂ ಅಶ್ರಫ್ ಸಖಾಫಿ ಕುಂಬ್ರ ತರಬೇತಿ ನೀಡಿದ್ದರು.

LEAVE A REPLY

Please enter your comment!
Please enter your name here