ವಿಧಾನಸಭಾ ಚುನಾವಣೆ ಕಾಂಗ್ರೆಸ್ ಪ್ರಣಾಳಿಕೆ ಸಮಿತಿ- ಅಡಿಕೆ ಬೆಳೆಗಾರ ಮುಖ್ಯಸ್ಥರಾಗಿ ಕಾವು ಹೇಮನಾಥ ಶೆಟ್ಟಿ

0

ಪುತ್ತೂರು: ಮುಂಬರುವ ವಿಧಾನಸಭಾ ಚುನಾವಣೆಗಾಗಿ ಕಾಂಗ್ರೆಸ್ ಪಕ್ಷದ ವತಿಯಿಂದ ಪ್ರಣಾಳಿಕೆ ರಚನೆ ಮಾಡಲಾಗುತ್ತಿದ್ದು ಅಡಿಕೆ ಬೆಳೆಗಾರ ವಿಭಾಗದ ಪ್ರಣಾಳಿಕಾ ಮುಖ್ಯಸ್ಥರನ್ನಾಗಿ ಕೆಪಿಸಿಸಿ ಸಂಯೋಜಕರಾದ ಕಾವು ಹೇಮನಾಥ ಶೆಟ್ಟಿಯವರನ್ನು ಕಾಂಗ್ರೆಸ್ ಚುನಾವಣಾ ಪ್ರಣಾಳಿಕಾ ಸಮಿತಿ ಅಧ್ಯಕ್ಷರಾದ ಜಿ ಪರಮೇಶ್ವರ್ ನೇಮಕ ಮಾಡಿದ್ದಾರೆ.

ವಿವಿಧ ವಿಭಾಗದಿಂದ ಹಲವು ಮಂದಿಯನ್ನು ಪ್ರಣಾಳಿಕಾ ಸಮಿತಿಗೆ ನಿಯುಕ್ತಿ ಮಾಡಲಾಗಿದ್ದು ಅಡಿಕೆ ಬೆಳೆಗಾರರ ಬಗ್ಗೆ ಪ್ರಣಾಳಿಕೆ ರಚನೆಯು ಕಾವು ಹೇಮನಾಥ ಶೆಟ್ಟಿ ನೇತೃತ್ವದಲ್ಲಿ ನಡೆಯಲಿದೆ. ಪ್ರಣಾಳಿಕಾ ಸಭೆಯು ಜ.21ರಂದು ನಡೆಯಲಿದೆ.

LEAVE A REPLY

Please enter your comment!
Please enter your name here