ಇತಿಹಾಸ ಪ್ರಸಿದ್ದ ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೋತ್ಸವದ ಎ.17ರಂದು ದರ್ಶನ ಬಲಿ ಉತ್ಸವ ನಡೆಯಿತು. ಕುಂಟಾರು ರವೀಶ ತಂತ್ರಿಯವರ ನೇತೃತ್ವದಲ್ಲಿ ನಡೆದ ದರ್ಶನ ಬಲಿ ಉತ್ಸವದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಸಂಜೀವ ಮಠಂದೂರು, ತಾ.ಪಂ ಅಧ್ಯಕ್ಷ ರಾಧಾಕೃಷ್ಣ ...
ಇತಿಹಾಸ ಪ್ರಸಿದ್ದ ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೋತ್ಸವದ ಎ.17ರಂದು ದರ್ಶನ ಬಲಿ ಉತ್ಸವ ನಡೆಯಿತು. ಕುಂಟಾರು ರವೀಶ ತಂತ್ರಿಯವರ ನೇತೃತ್ವದಲ್ಲಿ ನಡೆದ ದರ್ಶನ ಬಲಿ ಉತ್ಸವದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಸಂಜೀವ ಮಠಂದೂರು, ತಾ.ಪಂ ಅಧ್ಯಕ್ಷ ರಾಧಾಕೃಷ್ಣ ...
ಪುತ್ತೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಬ್ರಹ್ಮರಥೋತ್ಸವ ಏ. 17 ರಂದು ನಡೆಯಲಿರುವ ಹಿನ್ನೆಲೆಯಲ್ಲಿ ಏ. 16 ರಂದು ಪುತ್ತೂರಿನ ಪ್ರತಿಷ್ಠಿತ ಬೋರ್ವೆಲ್ ಸಂಸ್ಥೆಯಾದ ಯಮುನಾ ಬೋರ್ವೆಲ್ ಸಿಬಂದಿಗಳಿಂದ ರಥಬೀದಿ ಸ್ವಚ್ಛತಾ ಕಾರ್ಯ ನಡೆಯಿತು. ಸಂಸ್ಥೆಯ ಮ್ಹಾಲಕಿ ದಿವ್ಯ ಕೃಷ್ಣ ಶೆಟ್ಟಿ ನೇತೃತ್ವ ...
ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರಿ ಮಹಾಲಿಂಗೇಶ್ವರ ದೇವರ ಜಾತ್ರೆಯು ಲಾಕ್ಡೌನ್ನಿಂದಾಗಿ ಸಾಂಪ್ರದಾಯಿಕವಾಗಿ ಸರಳ ರೀತಿಯಲ್ಲಿ ನಡೆದು ಏ.೧೮ರಂದು ಸಂಜೆ ದೇವಳದ ಎದುರಿನ ತಾತ್ಕಾಲಿಕ ಕೆರೆಯಲ್ಲಿ ಶ್ರೀ ದೇವರ ಅವಭೃತ ಸ್ನಾನದ ಬಳಿಕ ಧ್ವಜಾವರೋಹಣದೊಂದಿಗೆ ಸರಳ ಜಾತ್ರೆ ತೆರೆ ಕಂಡಿದೆ. ಬ್ರಹ್ಮಶ ...
ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕೊರೋನಾ ಲಾಕ್ಡೌನ್ನಿಂದಾಗಿ ಸಾಂಪ್ರದಾಯಿಕ ಸರಳ ಮತ್ತು ಆಗಮಶಾಸ್ತ್ರೋಕ್ತವಾಗಿ ಜಾತ್ರೆ ಉತ್ಸವಾದಿಗಳು ನಡೆದಿದ್ದು, ಎ. 17ರಂದು ಬ್ರಹ್ಮರಥೋತ್ಸವ ನಡೆಯದಿರುವುದರಿಂದ ದೇವಳದಿಂದ ನೀಡಿದ ಸೂಚನೆಯಂತೆ ಭಕ್ತರು ಮನೆ ಮನೆಯಲ್ ...
ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀಮಹಾಲಿಂಗೇಶ್ವರ ದೇವರ ಜಾತ್ರೆ ಕೊರೋನಾ ಲಾಕ್ ಡೌನ್ ನಿಂದಾಗಿ ಸರಳ ಮತ್ತು ಆಗಮಶಾಸ್ತ್ರೋಕ್ತವಾಗಿ ನಡೆಯುತ್ತಿದ್ದು ಇದೀಗ ಶ್ರೀ ದೇವರ ಅವಭೃತ ಸ್ನಾನಕ್ಕೆಂದು ದೇವಳದ ಎದುರು ಗದ್ದೆಯಲ್ಲಿ ತಾತ್ಕಾಲಿಕವಾಗಿ ತೋಡಿದ ಕೆರೆಯಲ್ಲಿ ಕೇವಲ 8 ಫೀಟ್ ಅಡಿಯಲ್ಲೇ ಜಲಧಾರ ...
ಪುತ್ತೂರು: ಕೊರೋನಾ ಮಹಾಮಾರಿಯಿಂದಾಗಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಸರಳ ಜಾತ್ರೆ 6ನೇ ದಿನಕ್ಕೆ ಕಾಲಿಟ್ಟಿದ್ದು, ಎ.15ರಂದು ಬೆಳಿಗ್ಗೆ ಉತ್ಸವ ನಡೆಯಿತು. ಉತ್ಸವದ ಬಳಿಕ ಎ.14ರಂದು ವಸಂತಕಟ್ಟೆ ಪೂಜೆಯ ಪ್ರಸಾದವನ್ನು ಕಟ್ಟೆ ಪೂಜೆ ಸೇವಾರ್ಥಿಗಳಿಗೆ ತಲುಪಿಸಲಾಯಿತು. ಬ್ರಹ್ಮವಾಹಕ ಪ್ರೀತಂ ಪುತ್ತ ...
ಪುತ್ತೂರು: ವರ್ಷಂಪ್ರತಿಯಂತೆ ದೇವಳದ ಒಳಾಂಗಣದಲ್ಲಿ ಧ್ವಜಾರೋಹಣ ಬಳಿಕ ದೇವಳದ ಹೋರಾಂಗಣದಲ್ಲಿ ಭಗವಾಧ್ವಜಾರೋಹಣ ಮಾಡುವ ಕಾರ್ಯಕ್ರಮ ನಡೆಯುತ್ತಿದ್ದು, ಈ ಭಾರಿ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಮುರಳಿಕೃಷ್ಣ ಹಸಂತಡ್ಕ ಅವರು ಭಗವಾಧ್ವಜಾರೋಹಣ ಮಾಡಿದರು. ಈ ಸಂದರ್ಭದಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ...
ಪುತ್ತೂರು: ಶತಮಾನಗಳ ಚರಿತ್ರೆಯಲ್ಲಿಯೇ ಇದೇ ಪ್ರಥಮಬಾರಿಯಾಗಿ ಕೊರೋನಾ ಮುನ್ನೆಚ್ಚರಿಕೆ ಕ್ರಮದ ಲಾಕ್ಡೌನ್ ಹಿನ್ನೆಲೆಯಲ್ಲಿ ಇತಿಹಾಸ ಪ್ರಸಿದ್ದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ವಾರ್ಷಿಕ ಜಾತ್ರೋತ್ಸವದ ಧ್ವಜಾರೋಹಣ ಕಾರ್ಯಕ್ರಮ ಪೂರ್ವ ಶಿಷ್ಟ ಸಂಪ್ರದಾಯದಂತೆ ಆಗಮಶಾಸ್ತ್ರೋಕ್ತವಾಗಿ ತ ...
ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವ ಸಂದರ್ಭದಲ್ಲಿ ಶ್ರೀ ದೇವರ ಪೇಟೆ ಸವಾರಿ ಮುಂದೆ ಹೊರಾಂಗಣದಲ್ಲಿರುವ ಕಂಡನಾಯಕನ ಕಟ್ಟೆಯಲ್ಲಿ ಶ್ರೀ ದೇವರಿಗೆ100ಕ್ಕೂ ಹೆಚ್ಚು ಕಟ್ಟೆಪೂಜೆ ಸೇವೆಗಳು ನಡೆಯುತ್ತವೆ. ಪುತ್ತೂರು ಜಾತ್ರೆಯ ಸಂದರ್ಭದಲ್ಲಿ ಶ್ರೀ ದೇವರು ಕಟ್ಟೆಪೂಜೆ ಸ್ವೀಕರಿಸುವ ಒಂದೊಂದು ಕಟ್ಟೆಗಳಿಗೂ ...
ದಂಡ್ ಶಿಲಾಲ್ಗೆ ದಿನವೊಂದಕ್ಕೆ ಬೇಕು 250 ಗೊಂಡೆ ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವ ಸಂದರ್ಭದಲ್ಲಿ ಸಂಜೆ ನಡೆಯುವ ಶ್ರೀ ದೇವರ ಬಲಿ ಉತ್ಸವ, ಪೇಟೆ ಸವಾರಿ ಮತ್ತು ದೇವರು ಹಿಂದಿರುಗುವ ತನಕ ದಾರಿಯುದ್ದಕ್ಕೂ ಬೆಳಕು ಬೀರುತ್ತಾ ಇಕ್ಕೆಲಗಳಲ್ಲೂ ಚಲಿಸುವ ದಂಡ್ ಶಿಲಾಲ್ ಮತ್ತು ಗ್ಯಾಸ್ ಲೈಟ್ಗಳಿಗೆ ಇ ...