ಲಂಚ, ಭ್ರಷ್ಟಾಚಾರಕ್ಕೆ ಬಹಿಷ್ಕಾರ ಉತ್ತಮ ಸೇವೆಗೆ ಪುರಸ್ಕಾರ – ಮರೆಯದಿರಿ… ಮನೆ-ಮನೆಯಲ್ಲಿ, ಮಾಧ್ಯಮಗಳಲ್ಲಿ ಚರ್ಚೆಯ, ಚುನಾವಣೆಯಲ್ಲಿ ನಿರ್ಣಾಯಕ ವಿಷಯವಾಗಲಿ. ಜನರು ಬಯಸಿದರೆ ಪ್ರತಿನಿಧಿಗಳು ಬದಲಾಗುತ್ತಾರೆ, ಭ್ರಷ್ಟಾಚಾರ ನಿರ್ಮೂಲನವಾಗುತ್ತದೆ.

ಕೃಷಿಕರಿಗೆ ಸಂಪೂರ್ಣ ಸ್ವಾತಂತ್ರ್ಯದ, ರಕ್ಷಣೆಯ ಸುದ್ದಿ ಮಾಹಿತಿ ಸೇವಾ ಕೇಂದ್ರ ಬೆಂಬಲಿಸಿರಿ ಸುಳ್ಯ, ಪುತ್ತೂರು, ಬೆಳ್ತಂಗಡಿಗಳಲ್ಲಿ ಕಳೆದ ವರ್ಷ ಪ್ರಾರಂಭವಾದ ಲಂಚ, ಭ್ರಷ್ಟಾಚಾರದ ವಿರುದ್ಧದ ಜನಾಂದೋಲನಕ್ಕೆ ಅಪೂರ್ವ ಬೆಂಬಲ ಸಿಕ್ಕಿದೆ. ಉತ್ತಮ ಸೇವೆ ನೀಡುವ ಲಂಚ ರಹಿತ ಅಧಿಕಾರಿಗಳು ಬೆಳಕಿಗೆ ಬಂದು ಸನ್ಮಾನ ಪಡೆಯುತ್ತಿದ್ದಾರೆ, ಅದು ಉತ್ತಮ ಪರಿಣಾಮ ಬೀರಿದೆ. ಲಂಚ, ಭ್ರಷ್ಟಾಚಾರದ ವಿಷಯ ವಿಧಾನಸಭೆಯಲ್ಲಿ ಮತ್ತು ಕೋರ್ಟುಗಳಲ್ಲಿ ಚರ್ಚೆಯ ವಿಷಯವಾಗುತ್ತಿದೆ. ಅದರ ವಿರುದ್ಧ ನಿರ್ಣಯಗಳು, ತನಿಖೆಗಳು ಪ್ರಾರಂಭವಾಗಿದೆ. ಆದರೂ ಲಂಚ, ಭ್ರಷ್ಟಾಚಾರಕ್ಕೆ ಅನುಕೂಲಕರವಾದ ಕಾನೂನುಗಳು, ವ್ಯವಸ್ಥೆಗಳು … Continue reading ಲಂಚ, ಭ್ರಷ್ಟಾಚಾರಕ್ಕೆ ಬಹಿಷ್ಕಾರ ಉತ್ತಮ ಸೇವೆಗೆ ಪುರಸ್ಕಾರ – ಮರೆಯದಿರಿ… ಮನೆ-ಮನೆಯಲ್ಲಿ, ಮಾಧ್ಯಮಗಳಲ್ಲಿ ಚರ್ಚೆಯ, ಚುನಾವಣೆಯಲ್ಲಿ ನಿರ್ಣಾಯಕ ವಿಷಯವಾಗಲಿ. ಜನರು ಬಯಸಿದರೆ ಪ್ರತಿನಿಧಿಗಳು ಬದಲಾಗುತ್ತಾರೆ, ಭ್ರಷ್ಟಾಚಾರ ನಿರ್ಮೂಲನವಾಗುತ್ತದೆ.