ಕ್ರೈಂ ಸುದ್ದಿ

Suddi News Link

ಇತ್ತೀಚಿನ ಸುದ್ದಿ

ಮಜಲುಮಾರು ಉಮಾಮಹೇಶ್ವರ ದೇವಸ್ಥಾನದಲ್ಲಿ ಜ್ಞಾನ ಸಂಸ್ಕಾರ ಧಾರ್ಮಿಕ ಶಿಕ್ಷಣ ಉದ್ಘಾಟನೆ

0
ಪುತ್ತೂರು: ಮುಕ್ವೆ ಮಜಲುಮಾರು ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಪ್ರತೀ ಆದಿತ್ಯವಾರ ಮಕ್ಕಳಿಗೆ ಉಚಿತವಾಗಿ ನಡೆಯುವ ಜ್ಞಾನ ಸಂಸ್ಕಾರ ಧಾರ್ಮಿಕ ಶಿಕ್ಷಣ, ಮೌಲ್ಯಾಧಾರಿತ ಶಿಕ್ಷಣವವು ಜ.12ರಂದು ಉದ್ಘಾಟನೆಗೊಂಡಿತು. ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಮಜಲುಮಾರು ಶ್ರೀಉಮಾಮಹೇಶ್ವರ ಸೇವಾ ಟ್ರಸ್ಟ್‌ನ ಅಧ್ಯಕ್ಷ ಬ್ರಹ್ಮಶ್ರೀ ಲಕ್ಷ್ಮೀಶ ತಂತ್ರಿ ಕೆಮ್ಮಿಂಜೆಯವರು ಮಾತನಾಡಿ, ಮಕ್ಕಳು ಹೆಚ್ಚಿನ...

ಕೆದಂಬಾಡಿ ಗ್ರಾಮದೈವ ಶ್ರೀ ಶಿರಾಡಿ ದೈವಸ್ಥಾನದ ವಾರ್ಷಿಕ ನೇಮೋತ್ಸವದ ಆಮಂತ್ರಣ ಪತ್ರ ಬಿಡುಗಡೆ

0
ಪುತ್ತೂರು: ಕೆದಂಬಾಡಿ ಗ್ರಾಮ ದೈವ ಶ್ರೀ ಶಿರಾಡಿ ದೈವಸ್ಥಾನ ಇದ್ಪಾಡಿ ಮಂಜಕೊಟ್ಯ ಇದರ ವಾರ್ಷಿಕ ನೇಮೋತ್ಸವ ಫೆ.11 ಮತ್ತು 12 ರಂದು ನಡೆಯಲಿದ್ದು, ಇದರ ಅಮಂತ್ರಣ ಪತ್ರ ಬಿಡುಗಡೆಯು ಜ.14 ರಂದು ದೈವಸ್ಥಾನದ ವಠಾರದಲ್ಲಿ ನಡೆಯಿತು. ಸಮಾರಂಭದಲ್ಲಿ ಕಡಮಜಲು ಸುಭಾಷ್ ರೈ, ಮುಂಡಾಳಗುತ್ತು ಸುಧಾಕರ ರೈ, ಶಿವರಾಮ ಗೌಡ...

ಮಂಗಳೂರಿನ ಕಲಾಪರ್ಬದಲ್ಲಿ ಪುತ್ತೂರಿನ ಎಂ.ಪಿ.ರೋಹಿಣಿ ಆಚಾರ್ಯ ರವರ ಪ್ರದರ್ಶನ ಮಳಿಗೆ

0
ಪುತ್ತೂರು: ಕರಾವಳಿ ಉತ್ಸವದ ಪ್ರಯುಕ್ತ ಜ.11 ಮತ್ತು 12 ಮಂಗಳೂರಿನ ಕದ್ರಿ ಪಾರ್ಕ್‌ನಲ್ಲಿ ಶರಧಿ ಪ್ರತಿಷ್ಠಾನವು ಆಯೋಜಿಸಿದ ಕಲಾಪರ್ಬದಲ್ಲಿ ತನ್ನ ಕಲಾಪ್ರತಿಭೆಯನ್ನು ಅಭಿವ್ಯಕ್ತಪಡಿಸುವ ಮೂಲಕ ಪುತ್ತೂರಿನ ಎಂ.ಪಿ.ರೋಹಿಣಿ ಆಚಾರ್ಯ ಅವರು ಮೆಚ್ಚುಗೆಗೆ ಪಾತ್ರರಾದರು. ಇವರ ಹೂಗಳು ಮತ್ತು ಪಿನ್ ಹೋಲ್ಡರ್‌ಗಳ ಪ್ರದರ್ಶನ ಮಳಿಗೆಗೆ ಎಲ್ಲರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಶರಧಿ...

ಧಾರ್ಮಿಕ

ವಿದ್ಯಾಕ್ಷೇತ್ರ

ಸಂಪಾದಕೀಯ

Suddi Live Channel

ವಿಶೇಷ ಸುದ್ದಿ

ಶುಭಾಶಯ/ಶುಭಾರಂಭ

error: Content is protected !!
Breaking