ವಿವೇಕಾನಂದ ಪದವಿಪೂರ್ವ ಕಾಲೇಜಿನ ವಾರ್ಷಿಕೋತ್ಸವ

ವಿದ್ಯಾರ್ಥಿಗಳಿಗೆ ತಮ್ಮ ಸಾಮರ್ಥ್ಯದ ಮೇಲೆ ಸದಾ ಆತ್ಮವಿಶ್ವಾಸವಿರಬೇಕು : ಡಾ. ಕೆ. ಪ್ರಭಾಕರ ಭಟ್ನಿಜವಾದ ಶಿಕ್ಷಣ ಪುಸ್ತಕದಿಂದ ಹಾಗು ಹಿರಿಯರಿಂದ ಮಾತ್ರ ಸಿಗಲು ಸಾಧ್ಯ-ಶಶಾಂಕ್ ನೆಲ್ಲಿತ್ತಾಯ ಪುತ್ತೂರು: ನಿಜವಾದ ಶಿಕ್ಷಣ ಇಂದಿನ ಸೋಶಿಯಲ್ ಮೀಡಿಯಾದಿಂದ ಲಭಿಸುವುದಿಲ್ಲ, ಅದು ಪುಸ್ತಕದಿಂದ ಹಾಗು ಹಿರಿಯರಿಂದ ಮಾತ್ರ ಸಿಗಲು ಸಾಧ್ಯ. ಮಕ್ಕಳ ವಿಷಯವನ್ನು ಅರಿತು ಪಠ್ಯ ಹಾಗು ಪಠ್ಯೇತರ ವಿಷಯಗಳನ್ನು ತಿಳಿಸುವುದು ಶಿಕ್ಷಕರು ನೀಡುವ ವಿದ್ಯೆಯಿಂದಷ್ಟೆ ಸಾಧ್ಯ. ಜ್ಞಾನವನ್ನು ಸಂಪಾದಿಸಿ ಸಮಾಜಮುಖಿಯಾಗಿ ಬೆಳೆದು ಜೀವನವನ್ನು ಉತ್ತಮವಾಗಿ ನಡೆಸಿ ಸನ್ಮಾರ್ಗದಲ್ಲಿ ನಡೆದು ಚಿಂತನೆಯ … Continue reading ವಿವೇಕಾನಂದ ಪದವಿಪೂರ್ವ ಕಾಲೇಜಿನ ವಾರ್ಷಿಕೋತ್ಸವ