ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಗೆ ಉಡುಪಿ ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಭೇಟಿ
ಪುತ್ತೂರು: ಬೊಳುವಾರಿನಲ್ಲಿರುವ ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಗೆ ಉಡುಪಿ ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿರವರು ಫೆ.4ರಂದು ಭೇಟಿ ನೀಡಿದರು. ಈ ಸಂದರ್ಭದಲ್ಲಿ ಆಸ್ಪತ್ರೆಯ ಆಡಳಿತಾಧಿಕಾರಿ, ಹಿರಿಯ ವೈದ್ಯರಾದ ಡಾ.ಯು ಶ್ರೀಪತಿ ರಾವ್, ಮಹಿಳಾ ವೈದ್ಯೆ ಡಾ.ಸುಧಾ ಎಸ್.ರಾವ್ ರವರು ಶ್ರೀಗಳನ್ನು ಬರಮಾಡಿಕೊಂಡು ಅವರ ಪಾದಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಡಾ. ಯು.ಶ್ರೀಪತಿ ರಾವ್ ರವರ ಪುತ್ರಿ ಥೈರೋಯ್ಡ್ ಸ್ಪೆಷಾಲಿಸ್ಟ್ ಸ್ಮಿತಾ ಎಸ್ ರಾವ್, ಮೊಮ್ಮಗಳು ಆಸ್ಥಾ, ಅದಮಾರು ಮಠದ ಪಿ. ಆರ್. ಒ. ಗೋವಿದರಾಜ್, ಕೊಡಿಪಾಡಿ … Continue reading ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಗೆ ಉಡುಪಿ ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಭೇಟಿ
Copy and paste this URL into your WordPress site to embed
Copy and paste this code into your site to embed