ನಳೀಲು ಬ್ರಹ್ಮಕಲಶೋತ್ಸವದಲ್ಲಿ ಧೀಶಕ್ತಿ ಬಳಗದಿಂದ ತಾಳಮದ್ದಳೆ
ಪುತ್ತೂರು: ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಬ್ರಹ್ಮಕಲಶೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಪುತ್ತೂರು ತೆಂಕಿಲ ಧೀಶಕ್ತಿ ಮಹಿಳಾ ಯಕ್ಷಬಳಗದಿಂದ ಫೆ.19ರಂದು ಮೂಲಿಕೆ ರಾಮಕೃಷ್ಣಯ್ಯ ವಿರಚಿತ “ಭಕ್ತ ಸುಧನ್ವ” ಎನ್ನುವ ಕಥಾ ಪ್ರಸಂಗದ ಯಕ್ಷಗಾನ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಕು| ರಚನಾ ಚಿದ್ಗಲ್, ಚೆಂಡೆ- ಮದ್ದಳೆಗಳಲ್ಲಿ ತೆಂಕಬೈಲು ಗೋಪಾಲಕೃಷ್ಣ ಭಟ್, ಲಕ್ಷ್ಮೀಶ ಶಗ್ರಿತ್ತಾಯ, ಪಂಜ ಸಹಕರಿಸಿದರು. ಮುಮ್ಮೇಳದಲ್ಲಿ ಶಾಲಿನಿ ಅರುಣ್ ಶೆಟ್ಟಿ -( ಸುಧನ್ವ 1), ಪದ್ಮಾ ಕೆ ಆರ್ ಆಚಾರ್ಯ-(ಸುಧನ್ವ 2), ಶುಭಾ ಪಿ. ಆಚಾರ್ಯ- (ಪ್ರಭಾವತಿ), … Continue reading ನಳೀಲು ಬ್ರಹ್ಮಕಲಶೋತ್ಸವದಲ್ಲಿ ಧೀಶಕ್ತಿ ಬಳಗದಿಂದ ತಾಳಮದ್ದಳೆ
Copy and paste this URL into your WordPress site to embed
Copy and paste this code into your site to embed