ಇಂದಿನ ಕಾರ್ಯಕ್ರಮ

2-06-2025

ಪುತ್ತೂರು ಸುದ್ದಿ ಶಿಕ್ಷಣ ಮಾಹಿತಿ ಕೇಂದ್ರದಲ್ಲಿ ಬೆಳಿಗ್ಗೆ ೧೧ರಿಂದ ಎಂಜಿನಿಯರಿಂಗ್ (ಅಭಿಯಾಂತ್ರಿಕ) ಕಲಿಕೆ-ಶಿಕ್ಷಣ-ವೃತ್ತಿ-ಉದ್ಯೋಗ ಆಯ್ಕೆಗಳು ಉಚಿತ ಮಾಹಿತಿ ಕಾರ್ಯಾಗಾರ
ಪುತ್ತೂರು ಬೈಪಾಸ್ ದರ್ಶನ ಕಲಾಮಂದಿರದಲ್ಲಿ ಸಂಜೆ ೫.೩೦ರಿಂದ ಬಹುವಚನಂ ಪುತ್ತೂರು, ದಿ. ಜಿ. ಎಲ್. ಆಚಾರ್ಯ ಜನ್ಮಶತಾಬ್ದಿ ಸಮಿತಿ, ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳು, ಪುತ್ತೂರು, ಸ್ವಾಮಿ ಕಲಾಮಂದಿರದ ವತಿಯಿಂದ ಪ್ರವಚನಕಾರರು ವೀಣಾ ಬನ್ನಂಜೆಯವರಿಂದ ಶ್ರೀಮದ್ಭಾಗವತ ಪ್ರವಚನ ಸಪ್ತಾಹ
ಕೆಮ್ಮಿಂಜೆ ಹಿ.ಪ್ರಾ ಶಾಲೆಯಲ್ಲಿ ತಾಲೂಕು ಮಟ್ಟದ ಶಾಲಾ ಪ್ರಾರಂಭೋತ್ಸವ
ಬನ್ನೂರು ಎವಿಜಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬೆಳಿಗ್ಗೆ ೧೧.೩೦ಕ್ಕೆ ಆರಂಭ-೨೦೨೫
ಶುಭವಿವಾಹ
ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಾಲಯದ ಬಿಲ್ವಶ್ರೀ ಸಭಾಂಗಣದಲ್ಲಿ ಪುತ್ತೂರು ತಾಲೂಕು ಬೆಟ್ಟಂಪಾಡಿ ಗ್ರಾಮದ ಮಿತ್ತಡ್ಕ ಸರೋಜಿನಿ ಮತ್ತು ಪದ್ಮಯ್ಯ ಗೌಡರ ಪುತ್ರ ಪ್ರಶಾಂತ್ ಎಂ. ಮತ್ತು ಬಂಟ್ವಾಳ ತಾಲೂಕು ವಿಟ್ಲ ಮುಡ್ನೂರು ಗ್ರಾಮದ ಲಲಿತ ಮತ್ತು ಉಗ್ಗಪ್ಪ ಗೌಡರ ಪುತ್ರಿ ದೀಪಿಕಾ ಕೆ.ರವರ ವಿವಾಹ
ಪುತ್ತೂರು ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಬನ್ನೂರು ಗ್ರಾಮ ಕಜೆ ಧರ್ಣಪ್ಪ ಮೂಲ್ಯರ ಪುತ್ರ ದಿಲೀಪ್ ಮತ್ತು ಮಂಜೇಶ್ವರ ತಾಲೂಕು ಕುಂಜತ್ತೂರು ಅನ್ನಮಜಲು ದಿ| ಐತ್ತಪ್ಪ ಬಂಗೇರರ ಪುತ್ರಿ ಮೋಕ್ಷತರವರ ವಿವಾಹ
ಕುದ್ಮಾರು ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಸಭಾಭವನದಲ್ಲಿ ಕಡಬ ತಾಲೂಕು ಸವಣೂರು ಗ್ರಾಮದ ಕಾಯರ್ಗ ದೇಜಮ್ಮ ಮತ್ತು ಸುಂದರ ಗೌಡರ ಪುತ್ರ ಭರತ್ ಬಿ. ಮತ್ತು ಕಡಬ ತಾಲೂಕು ಕೊಲ ಗ್ರಾಮದ ಮಾಳ ಸುಶೀಲ ಮತ್ತು ಅಚ್ಯುತ ಗೌಡರ ಪುತ್ರಿ ಶ್ವೇತಾ ಎಸ್. ಎ. (ಹರ್ಷಿಕಾ)ರವರ ವಿವಾಹ