Latest News
ಕ್ರೈಂ ಸುದ್ದಿ
Suddi News Link

ವಿಧಾನಸಭಾಧ್ಯಕ್ಷ ಯುಟಿ ಖಾದರ್ ಸುದ್ದಿಗೋಷ್ಠಿ : 'ಅಧಿವೇಶನದ ಕೊನೆಯ ದಿನ ನಡೆದ ಘಟನೆ ವಿಷಾದನೀಯ, ಕಪ್ಪು ಚುಕ್ಕೆ'
43:31

ಪುತ್ತೂರು ಜಾತ್ರೋತ್ಸವಕ್ಕೆ ಸಿದ್ದತೆ | 'ಡ್ರೋನ್ ಹಾರಾಟ ಬೇಡ' | 'ರಾತ್ರಿ ಊಟದ ವ್ಯವಸ್ಧೆ ಮಾಡುವ ಯೋಜನೆ ಇದೆ'
10:20

ಡಿಕೆಶಿ ವಿರುದ್ಧ ಬಿಜೆಪಿ ಪ್ರತಿಭಟನೆ| ಪ್ರತಿಕೃತಿ ದಹನಕ್ಕೆ ಅನುಮತಿ ನಿರಾಕರಣೆ| ಮಠಂದೂರು ಪೊಲೀಸರ ಮಧ್ಯೆ ಮಾತಿನ ಚಕಮಕಿ
02:00

ಡಿಕೆಶಿ ವಿರುದ್ಧ BJP ಪ್ರತಿಭಟನೆ| `ನಮಗೆ ನೀವು ಬೇಡ,ಟೊಪ್ಪಿ ಹಾಕೊಂಡು ಮಸೀದಿಗೆ ಹೋಗಿ ನಮಾಝ್ ಮಾಡಿ'|ಕಿಶೋರ್ ಬೊಟ್ಯಾಡಿ
46:12
ಇತ್ತೀಚಿನ ಸುದ್ದಿ
ಎಸ್. ಎಸ್. ಎಲ್. ಸಿ 100% ಫಲಿತಾಂಶದ ಗೀಳು : ಪದ್ಮುಂಜ ಸರಕಾರಿ ಶಾಲೆಯಲ್ಲಿ ಇಬ್ಬರು ವಿದ್ಯಾರ್ಥಿನಿಯರಿಗೆ ಪರೀಕ್ಷೆ...
ಉಪ್ಪಿನಂಗಡಿ:ಕಲಿಕೆಯಲ್ಲಿ ಹಿಂದಿದ್ದಾರೆಂಬ ಕಾರಣಕ್ಕೆ ಬೆಳ್ತಂಗಡಿ ತಾಲೂಕು ವ್ಯಾಪ್ತಿಯ ಪದ್ಮುಂಜ ಸರಕಾರಿ ಪ್ರೌಢಶಾಲೆಯಲ್ಲಿ ಇಬ್ಬರು ವಿದ್ಯಾರ್ಥಿನಿಯರಿಗೆ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯಲು ಅವಕಾಶ ನಿರಾಕರಿಸಿದ ಘಟನೆ ವರದಿಯಾಗಿದೆ.
ಖಾಸಗಿ ಶಾಲೆಗಳು 100% ಫಲಿತಾಂಶಕ್ಕಾಗಿ ಕಲಿಕೆಯಲ್ಲಿ ಹಿಂದಿರುವ...
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಮಂಗಳೂರು ಪ್ರತಿನಿಧಿಯಾಗಿ ಮಹೇಶ್ ಕಜೆ ಅವಿರೋಧ ಆಯ್ಕೆ- ಘೋಷಣೆಯೊಂದೇ ಬಾಕಿ
ಪುತ್ತೂರು: ಎ.13ರಂದು ನಡೆಯಲಿರುವ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ (ಎಕೆಬಿಎಂಎಸ್) ಅಧ್ಯಕ್ಷ ಸ್ಥಾನದ ಚುನಾವಣೆಗೆ ಸಂಬಂಧಿಸಿ ಮಂಗಳೂರು ಪ್ರತಿನಿಧಿಯಾಗಿ ಖ್ಯಾತ ನ್ಯಾಯವಾದಿ ಮಹೇಶ್ ಕಜೆ ಅವರು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ಈ ಕುರಿತು ಅಧಿಕೃತ...
NMMS ಪರೀಕ್ಷೆ: ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಯ ಭವಿಷ್ಯ ತಾಲೂಕು ಮಟ್ಟದಲ್ಲಿ ಪ್ರಥಮ, ಜಿಲ್ಲಾ ಮಟ್ಟದಲ್ಲಿ ದ್ವಿತೀಯ
ರಾಮಕುಂಜ: ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಯು ಹಲವಾರು ವರ್ಷಗಳಿಂದ NMMS ಪರೀಕ್ಷೆಯಲ್ಲಿ ವಿಶೇಷ ಸಾಧನೆ ಮಾಡಿಕೊಂಡು ಬಂದಿರುವ ವಿದ್ಯಾಸಂಸ್ಥೆಯಾಗಿದೆ.ಪ್ರಸ್ತುತ ವರ್ಷದ NMMS ಪರೀಕ್ಷೆಯಲ್ಲಿ 8ನೇ ತರಗತಿಯ ಭವಿಷ್ಯ (ಲಿಂಗಪ್ಪ ಗೌಡ-ಲೀಲಾವತಿ ದಂಪತಿ...