ಬಿಸಿಬಿಸಿ ಸುದ್ದಿ
ಹೆಚ್ಚಿನ ಸುದ್ದಿ
Suddi News Link
ಪುತ್ತೂರಿನಲ್ಲಿ ಚುನಾವಣೆ ಹೇಗಾಯ್ತು?| ಊಟೋಪಚಾರ ಹೇಗಿತ್ತು?| ವ್ಯವಸ್ಥೆಗಳ ಬಗ್ಗೆ ಮತಗಟ್ಟೆ ಸಿಬ್ಬಂದಿ ಹೇಳಿದ್ದೇನು?|
14:27
ಮತಸಮರ-2024| ದ.ಕ. ಲೋಕಸಭಾ ಚುನಾವಣೆ| ಮತದಾನದ ಕ್ಷಣ ಕ್ಷಣದ ಅಪ್ಡೇಟ್ಸ್| #ಮತಸಮರ_2024| #loksabhaelection2024
02:25:46
ಮತಸಮರ-2024| ದ.ಕ. ಲೋಕಸಭಾ ಚುನಾವಣೆ| ಮತದಾನದ ಕ್ಷಣ ಕ್ಷಣದ ಅಪ್ಡೇಟ್ಸ್| #ಮತಸಮರ_2024| #loksabhaelection2024
03:32:47
ತಾಯಿಯ ಕಾಲಿಗೆರಗಿ ಆಶೀರ್ವಾದ ಪಡೆದು ತೆರಳಿ ಮತಚಲಾಯಿಸಿದ ಶಾಸಕ ಅಶೋಕ್ ರೈ | Ashok Rai MLA
03:43
ಧಾರ್ಮಿಕ ಸುದ್ದಿ
ಪೆರ್ಲಂಪಾಡಿ ದೊಡ್ಡಮನೆ-ಸ್ಥಳಮನೆಯ ತರವಾಡು ದೈವಸ್ಥಾನದಲ್ಲಿ ದೈವಗಳ ನೇಮೋತ್ಸವ
ಪುತ್ತೂರು: ಪೆರ್ಲಂಪಾಡಿ ದೊಡ್ಡಮನೆ- ಸ್ಥಳಮನೆಯ ನೂತನ ತರವಾಡು ಮನೆಯ ಗೃಹಪ್ರವೇಶ ಮತ್ತು ರುದ್ರಚಾಮುಂಡಿ ಮತ್ತು ಸಹಪರಿವಾರ ದೈವಗಳ ಪುನರ್ ಪ್ರತಿಷ್ಠೆ, ಕಲಶೋತ್ಸವ ಹಾಗೂ ನೇಮೋತ್ಸವ ಕಾರ್ಯಕ್ರಮ ಏ.22ರಿಂದ ಏ.26ರವರೆಗೆ ನೀಲೇಶ್ವರ ಬ್ರಹ್ಮಶ್ರೀ ಕೆ.ಯು. ಅರವತ್ತಿನ್ ಪದ್ಮನಾಭ ತಂತ್ರಿಯವರ ನೇತೃತ್ವದಲ್ಲಿ ವೈದಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಿತು.
ಏ.24ರಂದು ಬೆಳಿಗ್ಗೆ...
ಏ.26: ಲಕ್ಷ್ಮೀದೇವಿ ಬೆಟ್ಟದ ಮಹಾಲಕ್ಷ್ಮೀ ಕ್ಷೇತ್ರದಲ್ಲಿ ವರ್ಷಾವಧಿ ಉತ್ಸವದ ಸಂಭ್ರಮ
ಪುತ್ತೂರು: ಕಾರಣಿಕ ಕ್ಷೇತ್ರವಾಗಿರುವ ಇಲ್ಲಿನ ರೈಲ್ವೇ ನಿಲ್ದಾಣದ ಬಳಿಯಿರುವ ಶ್ರೀ ಲಕ್ಷ್ಮೀದೇವಿ ಬೆಟ್ಟದ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ವರ್ಷಾವಧಿ ಉತ್ಸವಗಳು ಏ.26ರಂದು ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಬೆಳಿಗ್ಗೆ 7.30ಕ್ಕೆ ಗಣಪತಿ ಹೋಮದೊಂದಿಗೆ ಕಾರ್ಯಕ್ರಮ ಪ್ರಾರಂಭಗೊಳ್ಳಲಿದೆ. ಮಹಾಪೂಜೆಯಾಗಿ ಬಳಿಕ ಪಾಷಾಣಮೂರ್ತಿ, ನಾಗ ಮತ್ತು ಗುಳಿಗನಿಗೆ ತಂಬಿಲ...
ಕಾರ್ಪಾಡಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ – ಧಾರ್ಮಿಕ ಸಭೆ
ಪುತ್ತೂರು: ನಾವು ಹೇಳುವ ಮಾತುಗಳು ಇತರರಿಗೆ ಹಿತವಾಗುವುದೇ ಸತ್ಯ. ಇನ್ನೊಬ್ಬರಿಗೆ ಅವಮಾನ ಮಾಡುವುದು ಕೊಲೆ ಮಾಡಿದಂತೆ. ಧರ್ಮ ಭಾರೀ ಸೂಕ್ಷ್ಮವಾದುದು. ಅದಕ್ಕೆ ಸರಿಯಾದ ಅರ್ಥ ಕಂಡು ಹಿಡಿಯಲು ಸಾಧ್ಯ ಇಲ್ಲ. ನಾವು ಧರ್ಮ ಮಾರ್ಗದಲ್ಲಿ ಹೋಗಬೇಕು. ಧರ್ಮದ ಅರಿವು ಪಡೆಯಬೇಕು ಎಂದು ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ...