ಇಳಂತಿಲ : ಬೆಳ್ತಂಗಡಿ ಜನತೆಯ ಅಭಿವೃದ್ಧಿಗೆ ಶ್ರಮಿಸುತ್ತಿರುವ ಶಾಸಕ ಹರೀಶ್ ಪೂಂಜಾ ರವರ ಆಯುಷ್ಯ, ಆರೋಗ್ಯ ವೃದ್ಧಿಗಾಗಿ ಇಳಂತಿಲ ವಾಣಿಶ್ರೀ ಕಲಾ ಮಂದಿರದಲ್ಲಿ ಅ.28 ರಂದು ನವಗ್ರಹ, ಧನ್ವಂತರೀಹೋಮ ಸಹಿತ
ಮಹಾಮೃತ್ಯುಂಜಯ ಹೋಮ ಪ್ರಾರಂಭಿಸಲಾಯಿತು.
ಈ ಸಂದರ್ಭದಲ್ಲಿ ಅಭಿಮಾನಿಗಳು ಹಿತೈಷಿಗಳು ಭಾಗವಹಿಸಿದ್ದರು.
ಇಳಂತಿಲ : ಬೆಳ್ತಂಗಡಿ ಜನತೆಯ ಅಭಿವೃದ್ಧಿಗೆ ಶ್ರಮಿಸುತ್ತಿರುವ ಶಾಸಕ ಹರೀಶ್ ಪೂಂಜಾ ರವರ ಆಯುಷ್ಯ, ಆರೋಗ್ಯ ವೃದ್ಧಿಗಾಗಿ ಇಳಂತಿಲ ವಾಣಿಶ್ರೀ ಕಲಾ ಮಂದಿರದಲ್ಲಿ ಅ.28 ರಂದು ನವಗ್ರಹ, ಧನ್ವಂತರೀಹೋಮ ಸಹಿತ
ಮಹಾಮೃತ್ಯುಂಜಯ ಹೋಮ ಪ್ರಾರಂಭಿಸಲಾಯಿತು.
ಈ ಸಂದರ್ಭದಲ್ಲಿ ಅಭಿಮಾನಿಗಳು ಹಿತೈಷಿಗಳು ಭಾಗವಹಿಸಿದ್ದರು.