ಸರಕಾರಿ ಕಚೇರಿಗಳು ನಮಗಾಗಿ, ನಮ್ಮ ಸೇವೆಗಾಗಿ ನಮ್ಮ ತೆರಿಗೆಯ ಹಣದಲ್ಲಿ ಇರುವುದು. ಅಲ್ಲಿಯ ಸಿಬ್ಬಂದಿಗಳು ಜನಸೇವಕರು ಎಂಬುದನ್ನು ಎಲ್ಲರೂ ಒಪ್ಪುತ್ತಾರೆ. ಹೀಗಿರುವಾಗ ನಮ್ಮ ಕೆಲಸಕ್ಕಾಗಿ ನೇಮಕಗೊಂಡು ನಮ್ಮ ಸೇವೆಗಾಗಿ ಇರುವವರು. ನಮಗೆ (ಜನರಿಗೆ) ಉತ್ತಮ ಕೆಲಸ ಮಾಡಲೇಬೇಕು. ಅವರನ್ನು ಜನಸೇವಕರು, ದೇಶಪ್ರೇಮಿಗಳು ಎಂದು ಗುರುತಿಸಿ ಸನ್ಮಾನಿಸಬೇಕು. ಹಾಗೆಯೇ ಹಣಕ್ಕಾಗಿ ಕೆಲಸ ಮಾಡದೆ, ಪೀಡಿಸಿ ತೊಂದರೆ ಕೊಡುವವರನ್ನು ಲಂಚಕೋರರು, ದರೋಡೆಕೋರರು, ದೇಶದ್ರೋಹಿಗಳು ಎಂದು ಗುರುತಿಸಿ ಬಹಿಷ್ಕರಿಸಬೇಕು ಎಂದು ಕರೆ ನೀಡಿದ್ದೇವೆ. ಕಳೆದ ಆಗಸ್ಟ್ 15ರ ಸ್ವಾತಂತ್ರ್ಯ ದಿನದಂದು ತಾಲೂಕಿನ … Continue reading ಜ.6: ಭ್ರಷ್ಟಾಚಾರ ವಿರೋಧಿ ಫಲಕ ಬಿಡುಗಡೆ – ಜ.10 ಸುಳ್ಯ, ಪುತ್ತೂರು, ಬೆಳ್ತಂಗಡಿಗಳಲ್ಲಿ ಲಂಚ, ಭ್ರಷ್ಟಾಚಾರದ ಬಹಿಷ್ಕಾರ (ದಹನ)-ಉತ್ತಮ ಸೇವೆಗೆ ಪುರಸ್ಕಾರ
Copy and paste this URL into your WordPress site to embed
Copy and paste this code into your site to embed