ಶಾಂತಿಗೋಡು ಬಾಲಕ್ಕ ಆನಡ್ಕ ನಿಧನ May 22, 2022 0 FacebookTwitterWhatsApp ಪುತ್ತೂರು:ಪುತ್ತೂರು: ಶಾಂತಿಗೋಡು ಗ್ರಾಮದ ಆನಡ್ಕ ದಿ.ಹುಕ್ರಪ್ಪ ಗೌಡ ಪಂಜಿಗರವರ ಪತ್ನಿ ಬಾಲಕ್ಕ(78ವ.)ರವರು ಹೃದಯಾಘಾತದಿಂದ ಮೇ.11ರಂದು ಸ್ವಗೃಹದಲ್ಲಿ ನಿಧನರಾದರು. ಮೃತರು ಪುತ್ರ ಸುಂದರ, ಪುತ್ರಿಯರಾದ ಕುಸುಮ, ಗಿರಿಜಾ ಹಾಗೂ ದೇವಕಿಯವರನ್ನು ಅಗಲಿದ್ದಾರೆ.