ಪುತ್ತೂರು: ಭಾರಿ ಮಳೆಗೆ ಕೊಡಿಪ್ಪಾಡಿ ಸಮೀಪ ಅರ್ಕ ಕೊಡೆಪಡ್ಪುವಿನಲ್ಲಿ ರಸ್ತೆಯ ಮೇಲೆ ಬರೆಕುಸಿತಗೊಂಡ ಘಟನೆ ಜೂ. 30ರಂದು ನಡೆದಿದೆ. ಧರೆ ಕುಸಿತದಿಂದ ರಸ್ತೆ ಮುಚ್ಚಿದ್ದು, ಘಟನಾ ಸ್ಥಳದಿಂದ ಹಿಟಾಚಿ ಮೂಲಕ ಮಣ್ಣು ತೆರವು ಕಾರ್ಯಾಚರಣೆ ನಡೆದಿದೆ.
ಪುತ್ತೂರು: ಭಾರಿ ಮಳೆಗೆ ಕೊಡಿಪ್ಪಾಡಿ ಸಮೀಪ ಅರ್ಕ ಕೊಡೆಪಡ್ಪುವಿನಲ್ಲಿ ರಸ್ತೆಯ ಮೇಲೆ ಬರೆಕುಸಿತಗೊಂಡ ಘಟನೆ ಜೂ. 30ರಂದು ನಡೆದಿದೆ. ಧರೆ ಕುಸಿತದಿಂದ ರಸ್ತೆ ಮುಚ್ಚಿದ್ದು, ಘಟನಾ ಸ್ಥಳದಿಂದ ಹಿಟಾಚಿ ಮೂಲಕ ಮಣ್ಣು ತೆರವು ಕಾರ್ಯಾಚರಣೆ ನಡೆದಿದೆ.