ಬಜತ್ತೂರು ಅಕೇಶಿಯಾ ನೆಡುತೋಪುನಿಂದ ಹೆಬ್ಬಲಸು ಮರಗಳ ಮಾರಣ ಹೋಮ, ಅಕ್ರಮ ಸಾಗಾಟ

ನೆಡುತೋಪುನಿಂದ ಮರ ಕಡಿದು ಡಿಪೋಗೆ ಸಾಗಿಸಲು ಅನುಮತಿ ಸಕ್ರಮದ ಹೆಸರಿನಲ್ಲಿ ನಿರಂತರವಾಗಿ ಬೇರೆ ಜಾತಿಯ ಮರಗಳನ್ನು ಕಡಿದು ಸಾಗಾಟ ಅಕೇಶಿಯಾ ಮರಗಳು ಬೇರೆ ಮಿಲ್‌ಗಳಿಗೆ ಅಕ್ರಮ ಸಾಗಾಟ ಅರಣ್ಯ ಇಲಾಖೆಗೆ ಕೋಟ್ಯಂತರ ರೂಪಾಯಿ ವಂಚನೆ ವಿಶೇಷ ವರದಿ/ಚಿತ್ರಗಳು: ಸಿದ್ದಿಕ್ ನೀರಾಜೆ. ಉಪ್ಪಿನಂಗಡಿ: ಸರ್ಕಾರದ ಕಾಡು ಬೆಳೆಸುವ ಯೋಜನೆ ಅಡಿಯಲ್ಲಿ ಅರಣ್ಯ ಇಲಾಖೆ ಅಲ್ಲಲ್ಲಿ ಅಕೇಶಿಯಾ ಮರಗಳ ನೆಡುತೋಪುಗಳನ್ನು ಮಾಡಿ, ಅವುಗಳು ಹೆಮ್ಮರವಾದ ಬಳಿಕ ಅವುಗಳನ್ನು ಕಟಾವು ಮಾಡಿ ಅರಣ್ಯ ಇಲಾಖೆಯ ಡೀಪೊಗೆ ಹಾಕುವ ಸಲುವಾಗಿ ಖಾಸಗಿ ವ್ಯಕ್ತಿಗಳಿಗೆ … Continue reading ಬಜತ್ತೂರು ಅಕೇಶಿಯಾ ನೆಡುತೋಪುನಿಂದ ಹೆಬ್ಬಲಸು ಮರಗಳ ಮಾರಣ ಹೋಮ, ಅಕ್ರಮ ಸಾಗಾಟ