ಪಾಪೆಮಜಲಿನ ಮುಖ್ಯ ಶಿಕ್ಷಕಿಗೆ ಎನ್.ಎಸ್.ಯು.ಐ ಪುತ್ತೂರು ಘಟಕದಿಂದ ಸನ್ಮಾನ:ಬಾತೀಶ್ ಅಳಕೆಮಜಲು

ಪುತ್ತೂರು: ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಲಂಚ ಕೊಟ್ಟು ಬರುವಂತಹ ಪ್ರಶಸ್ತಿ ಅಲ್ಲ,ಅದು ಕೇವಲ ತಾಲೂಕಿಗಷ್ಟೇ ಅಲ್ಲದೆ ಇಡೀ ಜಿಲ್ಲೆಯೇ ಪ್ರಶಂಸೆ ವ್ಯಕ್ತಪಡಿಸುವ ಪ್ರಶಸ್ತಿಯಾಗಿದೆ. ಆದರೆ ಜಿಲ್ಲಾ ಸಮಿತಿಯಿಂದ ಉತ್ತಮ ಶಿಕ್ಷಕಿ ಪ್ರಶಸ್ತಿ ಪಡೆದ ಅರಿಯಡ್ಕ ಗ್ರಾಮದ ಪಾಪೆಮಜಲು ಸ.ಹಿಪ್ರ.ಶಾಲೆಯ ಮುಖ್ಯ ಶಿಕ್ಷಕಿ ತರೇಜ್ ಎಂ ಸಿಕ್ವೇರಾ ಅವರಿಗೆ ಎರಡು ಶಿಕ್ಷಕರು ಸಿಕ್ವೇರಾ ಅವರ ಮನೆಗೆ ಬಂದು ತಮಗೆ ಮನೆಗೇ ಪ್ರಶಸ್ತಿ ತಲುಪಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿರುವುದು ಶಿಕ್ಷಕ ವೃಂದಕ್ಕೆ ಮಾಡಿರುವ ಅವಮಾನವಾಗಿದೆ. ಎನ್.ಎಸ್.ಯು.ಐ ಪುತ್ತೂರು … Continue reading ಪಾಪೆಮಜಲಿನ ಮುಖ್ಯ ಶಿಕ್ಷಕಿಗೆ ಎನ್.ಎಸ್.ಯು.ಐ ಪುತ್ತೂರು ಘಟಕದಿಂದ ಸನ್ಮಾನ:ಬಾತೀಶ್ ಅಳಕೆಮಜಲು