ಮುಂಡೂರು ಕಂಪ ಬದಿಯಡ್ಕದಲ್ಲಿ ಚೂರಿ ಇರಿತ- ಯುವತಿ ಮೃತ್ಯು
ಪುತ್ತೂರು: ಮುಂಡೂರು ಗ್ರಾಮದ ಕಂಪ ಬದಿಯಡ್ಕದಲ್ಲಿ ಮನೆಯೊಳಗಿದ್ದ ಯುವತಿಯೋರ್ವರು ಚೂರಿ ಇರಿತದಿಂದಾಗಿ ಮೃತಪಟ್ಟ ಘಟನೆ ಜ.17 ರಂದು ನಡೆದಿದೆ. ಮುಂಡೂರು ಗ್ರಾಮದ ಕಂಪ ಬದಿಯಡ್ಕ ದಿ.ಗುರುವ ಎಂಬವರ ಪುತ್ರಿ ಜಯಶ್ರೀ(23ವ) ರವರು ಮೃತಪಟ್ಟವರು. ಅವರು ಮನೆಯೊಳಗೆ ಇದ್ದ ವೇಳೆ ಚೂರಿ ಇರಿತಕ್ಕೊಳಗಾಗಿದ್ದಾರೆ. ಚೂರಿ ಇರಿತ ಮಾಡಿದವರು ಯಾರು ಎಂಬುದು ಪೊಲೀಸ್ ತನಿಖೆಯಿಂದ ಹೊರಬರಬೇಕಾಗಿದೆ. ಘಟನೆ ವಿವರ: ಜಯಶ್ರೀ ಅವರ ತಾಯಿ ಬೆಳಿಗ್ಗೆ ತೋಟಕ್ಕೆ ತೆರಳಿದ್ದರು. ಇತ್ತ ತಮ್ಮ ಮಂಗಳೂರಿಗೆ ಫ್ಯಾಶನ್ ಡಿಸೈನ್ ಗೆ ತೆರಳಿದ್ದರು. ಮನೆಯಲ್ಲಿ … Continue reading ಮುಂಡೂರು ಕಂಪ ಬದಿಯಡ್ಕದಲ್ಲಿ ಚೂರಿ ಇರಿತ- ಯುವತಿ ಮೃತ್ಯು
Copy and paste this URL into your WordPress site to embed
Copy and paste this code into your site to embed