3 ಬಾರಿ ಚೂರಿಯಿಂದ ತಿವಿದು ಗಂಭೀರ ಗಾಯ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ದಾರಿ ಮಧ್ಯೆ ಸಾವು ಸ್ವಾಭಿಮಾನಿಯಾಗಿ ಬದುಕುತ್ತಿದ್ದ ಬಿಎಸ್ಸಿ ಪದವೀಧರೆ ಮಗಳು ದೂರ ಮಾಡಿದ್ದಕ್ಕೆ ಅಸಮಾಧಾನ ಕನಕಮಜಲು ಉಮೇಶನ ಕೃತ್ಯ ಶಂಕೆ ಮೃತರ ತಾಯಿಯಿಂದ ಪೊಲೀಸ್ ದೂರು ಕನಕಮಜಲಿನ ಯುವಕ ಉಮೇಶ ಈ ಕೃತ್ಯ ಎಸಗಿರುವ ಸಂಶಯ ಇರುವುದಾಗಿ ಮೃತ ಜಯಶ್ರೀ ಅವರ ತಾಯಿ ನೀಡಿದ ದೂರಿನಂತೆ ಸಂಪ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ನನ್ನ ಮಗಳು ಮನೆಯಲ್ಲಿದ್ದಾಗ ಬೆಳಿಗ್ಗೆ ಸಮಯ ಸುಮಾರು 11.30 ಗಂಟೆಯ ವೇಳೆಗೆ ಅಮ್ಮಾ … Continue reading ಮುಂಡೂರು: ಮನೆಗೆ ನುಗ್ಗಿ ಚೂರಿಯಿಂದ ತಿವಿದು ಯುವತಿಯ ಕೊಲೆ : ಸಹೋದರಿ ಅಜ್ಜಿ ಮನೆಯಲ್ಲಿ, ತಮ್ಮ ಮಂಗಳೂರಿನಲ್ಲಿ, ತಾಯಿ ತೋಟದಲ್ಲಿ ಜಯಶ್ರೀ ಒಬ್ಬರೇ ಇರುವಾಗ ನಡೆದ ಕೃತ್ಯ
Copy and paste this URL into your WordPress site to embed
Copy and paste this code into your site to embed