ಕೆ.ಆರ್.ಪುರಂ ತಹಸಿಲ್ದಾರ್ ಅಜಿತ್ ಕುಮಾರ್ ರೈ ಮನೆಗೆ ಲೋಕಾಯುಕ್ತ ದಾಳಿ; 40 ಲಕ್ಷ ರೂ.ನಗದು, ದುಬಾರಿ ಕಾರು, ನೂರಾರು ಎಕ್ರೆ ಬೇನಾಮಿ ಆಸ್ತಿ ಪತ್ತೆ

‌ ಅಜಿತ್ ಕುಮಾರ್ ರೈ ಸಹೋದರ, ತಾಯಿ ಮನೆ, ಆಪ್ತರ ಮನೆ, ಕಚೇರಿಗಳ ಮೇಲೂ ಏಕಕಾಲದಲ್ಲಿ ದಾಳಿ ಪುತ್ತೂರು: ಬೆಂಗಳೂರು ಪೂರ್ವ ತಾಲೂಕು(ಕೆ.ಆರ್.ಪುರಂ)ತಹಸಿಲ್ದಾರ್ ಅಜಿತ್ ಕುಮಾರ್ ರೈ ಸೊರಕೆ ಸೇರಿದಂತೆ ರಾಜ್ಯದಾದ್ಯಂತ 15 ಸರಕಾರಿ ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ಜೂ.28ರಂದು ಬೆಳ್ಳಂಬೆಳಗ್ಗೆ ಲೋಕಾಯುಕ್ತ ದಾಳಿಯಾಗಿದೆ.ಭ್ರಷ್ಟಾಚಾರ ಆರೋಪಗಳು ಹಾಗೂ ಆದಾಯ ಮೀರಿ ಆಸ್ತಿ ಸಂಪಾದನೆ ಆರೋಪಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ಅಧಿಕಾರಿಗಳ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ಮಾಡಿದ್ದಾರೆ. ಕೆ.ಆರ್.ಪುರಂ ತಹಶೀಲ್ದಾರ್(ಗ್ರೇಡ್-2)ಆಗಿರುವ ಕೆಯ್ಯೂರು ಗ್ರಾಮದ … Continue reading ಕೆ.ಆರ್.ಪುರಂ ತಹಸಿಲ್ದಾರ್ ಅಜಿತ್ ಕುಮಾರ್ ರೈ ಮನೆಗೆ ಲೋಕಾಯುಕ್ತ ದಾಳಿ; 40 ಲಕ್ಷ ರೂ.ನಗದು, ದುಬಾರಿ ಕಾರು, ನೂರಾರು ಎಕ್ರೆ ಬೇನಾಮಿ ಆಸ್ತಿ ಪತ್ತೆ