ಶಿವಪ್ರಕಾಶ್ ಅಡ್ಪಂಗಾಯರಿಂದ 213 ನೇ ಶಬರಿಮಲೆ ಯಾತ್ರೆ

0

 

 

ಪ್ರತೀ ತಿಂಗಳು ತಮ್ಮ ಶಿಷ್ಯರೊಂದಿಗೆ ಶಬರಿಮಲೆ ಯಾತ್ರೆ ಮಾಡುತ್ತಿರುವ ಅಡ್ಪಂಗಾಯ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಟ್ರಸ್ಟ್‌ನ ಧರ್ಮದರ್ಶಿಗಳೂ ಗುರುಸ್ವಾಮಿಯೂ ಆಗಿರುವ ಶಿವಪ್ರಕಾಶ್ ಅಡ್ಪಂಗಾಯರವರು ಈ ಭಾರಿ 213ನೇ ಶಬರಿಮಲೆ ಯಾತ್ರೆ ಮುಗಿಸಿದರು.

ಪ್ರತೀ ತಿಂಗಳ ಸಂಕ್ರಮಣ ಸಂದರ್ಭದಲ್ಲಿ ಯಾತ್ರೆ ಕೈಗೊಳ್ಳುತ್ತಿರುವ ಇವರು ಈ ಬಾರಿ 29 ವೃತಧಾರಿಗಳನ್ನು ತಮ್ಮ ಜೊತೆ ಕರೆದುಕೊಂಡು ಹೋಗಿದ್ದರು. ಮುಂದಿನ ನವೆಂಬರ್ ತಿಂಗಳ ಸಂಕ್ರಮಣಕ್ಕೂ 30 ಮಂದಿ ಅಯ್ಯಪ್ಪ ಭಕ್ತರನ್ನು ಕರೆದೊಯ್ಯಲಿದ್ದಾರೆ.

LEAVE A REPLY

Please enter your comment!
Please enter your name here