ಪುತ್ತೂರು: ದೆಹಲಿ ಸೂಪರ್ ಲೀಗ್ ಕ್ರಿಕೆಟ್ ಪಂದ್ಯಾಟಕ್ಕೆ ಕರ್ನಾಟಕದ ಬೆಂಗಳೂರು ಬುಲ್ಸ್ ತಂಡಕ್ಕೆ ಆಯ್ಕೆಯಾದ ಕಬಕ ವಿದ್ಯಾಪುರದ ಮಹಮ್ಮದ್ ರಿಹಾಂ ಅವರನ್ನು ಗಲ್ಫ್ ಯೂತ್ ಸದಸ್ಯರು ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದರು.
ಗಲ್ಫ್ ಯೂತ್ನ ಸಂಚಾಲಕ ಬಶೀರ್ ಹಾಜಿ, ಅಧ್ಯಕ್ಷ ಆಸಿಫ್, ಉಸ್ಮಾನ್ ಮಸ್ಕತ್, ರಫೀಕ್ ಬ್ರೈಟ್, ಶಮೀರ್, ಹಾರಿಸ್ ಯುನೈನ್, ಫಾರೂಕ್ ತವಕ್ಕಲ್ ಉಪಸ್ಥಿತರಿದ್ದರು.