ನೆಲ್ಯಾಡಿ: ಜೂ.12ರಂದು ಸಂಜೆ ಸುರಿದ ಭಾರೀ ಮಳೆಯಿಂದ ಗೋಳಿತ್ತೊಟ್ಟಿನಲ್ಲಿ ಮಳೆನೀರು ರಸ್ತೆಯಲ್ಲಿಯೇ ನಿಂತು ಬ್ಲಾಕ್ ಆಗಿತ್ತು. ಇದನ್ನು ಗಮನಿಸಿದ ಗೋಳಿತ್ತೊಟ್ಟಿನ ಉದ್ಯಮಿ ದಯಾನಂದರವರು ಜೆಸಿಬಿ ಮೂಲಕ ಚರಂಡಿಯಲ್ಲಿ ತುಂಬಿದ್ದು ಹೂಳು ತೆಗೆಸಿ ನೀರು ಸರಾಗವಾಗಿ ಹರಿದು ಹೋಗುವಂತೆ ವ್ಯವಸ್ಥೆ ಮಾಡಿದರು.
ನೆಲ್ಯಾಡಿ: ಜೂ.12ರಂದು ಸಂಜೆ ಸುರಿದ ಭಾರೀ ಮಳೆಯಿಂದ ಗೋಳಿತ್ತೊಟ್ಟಿನಲ್ಲಿ ಮಳೆನೀರು ರಸ್ತೆಯಲ್ಲಿಯೇ ನಿಂತು ಬ್ಲಾಕ್ ಆಗಿತ್ತು. ಇದನ್ನು ಗಮನಿಸಿದ ಗೋಳಿತ್ತೊಟ್ಟಿನ ಉದ್ಯಮಿ ದಯಾನಂದರವರು ಜೆಸಿಬಿ ಮೂಲಕ ಚರಂಡಿಯಲ್ಲಿ ತುಂಬಿದ್ದು ಹೂಳು ತೆಗೆಸಿ ನೀರು ಸರಾಗವಾಗಿ ಹರಿದು ಹೋಗುವಂತೆ ವ್ಯವಸ್ಥೆ ಮಾಡಿದರು.