- ಅಧ್ಯಕ್ಷೆ: ಇಂದಿರಾ ಎಸ್ ಗೌಡ, ಕಾರ್ಯದರ್ಶಿ: ಅಶ್ವಿನಿ ಎಸ್. ರೈ, ಕೋಶಾಧಿಕಾರಿ: ಶಕಿಲಾ ಎಸ್ ರೈ
ಪುತ್ತೂರು: ಕೆದಂಬಾಡಿ ಶ್ರೀಕ್ಷೇತ್ರ ಸನ್ಯಾಸಿಗುಡ್ಡೆ ಶ್ರೀರಾಮ ಮಂದಿರದಲ್ಲಿ ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿ ರಚನೆ ಆಡಳಿತ ಮಂಡಳಿ ಅಧ್ಯಕ್ಷ ಜೈಶಂಕರ್ ರೈ ಬೆದ್ರುಮಾರುರವರ ಅಧ್ಯಕ್ಷತೆ ನಡೆಯಿತು. ಅಧ್ಯಕ್ಷರಾಗಿ ಇಂದಿರಾ ಎಸ್ ಗೌಡ ಪಟ್ಲಮೂಲೆ, ಕಾರ್ಯದರ್ಶಿಯಾಗಿ ಅಶ್ವಿನಿ ಎಸ್. ರೈ ಕುರಿಕ್ಕಾರ, ಕೋಶಾಧಿಕಾರಿಯಾಗಿ ಶಕಿಲಾ ಎಸ್ ರೈ ಬೆದ್ರುಮಾರುರವರನ್ನು ಆಯ್ಕೆ ಮಾಡಲಾಯಿತು.