ಪುತ್ತೂರು: ಉರ್ಲಾಂಡಿಯ ನಾಯರಡ್ಕ ರಸ್ತೆಗೆ ಹೋಗುವ ಕೆಲವು ಮನೆಯ ಪಕ್ಕದಲ್ಲಿ ಬಹುದಿನಗಳಿಂದ ಬೇಡಿಕೆ ಇಟ್ಟ ಬೀದಿ ದೀಪವನ್ನು ಅಳವಡಿಸಲು ಹೊಸ ವಿದ್ಯುತ್ ಲೈನ್ನ್ನು ಎಳೆದು ಬೀದಿ ದೀಪದ ವ್ಯವಸ್ಥೆಯನ್ನು ನಗರಸಭಾ ವತಿಯಿಂದ ಮಾಡಲಾಯಿತು.
ಈ ಸಂಧರ್ಭದಲ್ಲಿ ನಗರಸಭಾ ಸದಸ್ಯರಾದ ಕೆ.ಸಂತೋಷ್ ಕುಮಾರ್ ಬೊಳುವಾರು, ನವೀನ್ ಪೆರಿಯತ್ತೋಡಿ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.