ಬೆಳಿಯೂರು ಕಟ್ಟೆ ಕಾಡ್ಲ ರಿಕ್ಷಾ ಅಪಘಾತ November 6, 2022 0 FacebookTwitterWhatsApp ಪುತ್ತೂರಉ: ಬೆಳಿಯೂರು ಕಟ್ಟೆ ಕಾಡ್ಲ ವಿಷ್ಣುಮೂರ್ತಿ ದೈವಸ್ಥಾನದ ಹತ್ತಿರ ಇಂದು ಬೆಳಿಗ್ಗೆ ರಿಕ್ಷಾ ಅಪಘಾತ ನಡೆದಿದೆ. ರಿಕ್ಷಾ ಪುತ್ತೂರಿನದ್ದು ಎಂದು ತಿಳಿದು ಬಂದಿದೆ. ಚಾಲಕ, ಪ್ರಯಾಣಿಕರು ಪ್ರಾಣಪಾಯದಿಂದ ಪಾರಾಗಿದ್ದಾರೆ.