ಪುತ್ತೂರು ಅಶ್ವಿನಿ ಕ್ರೆಡಿಟ್ ಸೌಹಾರ್ದ ಸಹಕಾರಿಯ ಅಧ್ಯಕ್ಷರಾಗಿ ಕಸ್ತೂರಿ ಪ್ರಭು, ಉಪಾಧ್ಯಕ್ಷರಾಗಿ ಸುಭಾಶ್ ನಾಯಕ್ ಆಯ್ಕೆ

0

 

ಪುತ್ತೂರು: ಪುತ್ತೂರು ಅಶ್ವಿನಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಸ್ಥೆಯ 2022-23  ರಿಂದ 2016-27ನೇ ಸಾಲಿನ 5 ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಕಸ್ತೂರಿ ಪ್ರಭು ಕೆ, ಉಪಾಧ್ಯಕ್ಷರಾಗಿ ಸುಭಾಶ್ ನಾಯಕ್ ಎನ್ ಹಾಗೂ ನಿರ್ದೆಶಕರುಗಳಾಗಿ ಶಿವಾನಂದ ಕೆ, ಯಶವಂತ ನಾಯಕ್ ಎಂ, ಪುರುಷೋತ್ತಮ ಪ್ರಭು, ರಾಜರಾಮ ಪ್ರಭು, ಬಾಲಕೃಷ್ಣ ನಾಯಕ್ ಯು, ಮನೋಜ್ ಕುಮಾರ್ ಎ, ಶಿವರಾಮ ಪ್ರಭು, ಯತೀಂದ್ರನಾಥ, ವಿದ್ಯಾ ನಾಯಕ್, ವಸಂತ ಬಿ, , ಪಾಂಡುರಂಗ ಹೆಗ್ಡೆ ಪಿ, ದೀಪಾ ಪ್ರಭು ಹಾಗೂ ಸುಮಿತ್ರ ಪಿರವರುಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣಾ ರಿಟರ್ನಿಂಗ್ ಅಧಿಕಾರಿ ನವೀನ್ ಕುಮಾರ್ ಎಂ.ಎಸ್‌ರವರು ಸಹಕರಿಸಿದರು.

LEAVE A REPLY

Please enter your comment!
Please enter your name here