ಈಶ್ವರಮಂಗಲ-ಗಾಳಿಮುಖದವರೆಗೆ ಅಶೋಕ್‌ ರೈ ರೋಡ್‌ ಶೋ – ಯುವ ಕಾಂಗ್ರೆಸ್‌ ನಿಂದ ಬೈಕ್‌ ರ್‍ಯಾಲಿ

0

ಪುತ್ತೂರು: ಪುತ್ತೂರು ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಅಶೋಕ್‌ ಕುಮಾರ್‌ ರೈ ಕೋಡಿಂಬಾಡಿ ಪರ ಚುನಾವಣಾ ಪ್ರಚಾರದ ಹಿನ್ನಲೆಯಲ್ಲಿ ಈಶ್ವರಮಂಗಲದಿಂದ ಗಾಳಿಮುಖದವರೆಗೆ ರೋಡ್‌ ಶೋ ನಡೆಸಿ ಮತಯಾಚನೆ ಮಾಡಲಾಯಿತು. ಈ ವೇಳೆ ಯುವ ಕಾಂಗ್ರೆಸ್‌ ಸದಸ್ಯರು ಈಶ್ವರಮಂಗಲದಿಂದ ಗಾಳಿಮುಖದವರೆಗೆ ಬೈಕ್‌ ರ್‍ಯಾಲಿ ನಡೆಸಿದರು.

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

blob:https://puttur.suddinews.com/e36d84de-ad9d-4440-a308-c0038f76ce67

LEAVE A REPLY

Please enter your comment!
Please enter your name here