ಕಬಕ ಸ.ಪ.ಪೂ.ಕಾಲೇಜಿನಲ್ಲಿ ವ್ಯಕ್ತಿತ್ವ ವಿಕಸನ ಶಿಬಿರ

0

ಪುತ್ತೂರು:ಪುತ್ತೂರು ರೋಟರಿ ಸೆಂಟ್ರಲ್ ವತಿಯಿಂದ ಕಬಕ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಜೂ.27ರಂದು ವ್ಯಕ್ತಿತ್ವ ವಿಕಸನ ಶಿಬಿರ’ ಕಾರ್ಯಕ್ರಮ ನಡೆಯಿತು.

ಡಾ.ರಾಜೇಶ್ ಬೆಜ್ಜಂಗಳ ಹಾಗೂ ರಾಕೇಶ್ ಶೆಟ್ಟಿ ಪ್ರಥಮ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಗುರಿ ನಿರ್ಧಾರ’, ಒಳ್ಳೆಯ ನಡತೆ ಹಾಗೂ ಯಶಸ್ವಿ ವ್ಯಕ್ತಿಯಾಗಲು ಕನಸು ಕಾಣಿರಿ’ ವಿಚಾರದ ಬಗ್ಗೆ ಮಾಹಿತಿ ನೀಡಿದರು. ರೋಟರಿ ಸೆಂಟ್ರಲ್ ಅಧ್ಯಕ್ಷ ಮಹಮ್ಮದ್ ರಫೀಕ್ ದರ್ಬೆ ಹಾಗೂ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಶ್ರೀಧರ ರೈ ಸಂದರ್ಭೋಚಿತ ಮಾತನಾಡಿದರು.ನೇತ್ರಾಂಕಿತ ಕಾರ್ಯಕ್ರಮ ನಿರೂಪಿಸಿ,ವಿಖ್ಯಾತ್ ಸ್ವಾಗತಿಸಿ, ದುರ್ಗಾಶ್ರೀ ವಂದಿಸಿದರು.ವಿದ್ಯಾರ್ಥಿನಿಯರು ಪ್ರಾರ್ಥಿಸಿದರು.ಶಾಲಾ ಉಪನ್ಯಾಸಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here