ಪುತ್ತೂರು: ಕೋಟಿ ಚೆನ್ನಯ್ಯ ಗೆಳೆಯರ ಬಳಗದ ಮಾಜಿ ಅಧ್ಯಕ್ಷ, ಭಾರತೀಯ ರೈಲ್ವೆ ಇಲಾಖೆಯ ಉದ್ಯೋಗಿ ರಾಜೇಶ್ ಗೌಡ ಕೆದ್ಕಾರುರವರು ನರಿಮೊಗರು ಗ್ರಾ.ಪಂ ಗ್ರಂಥಾಲಯಕ್ಕೆ ಕ್ಯಾರಂ ಬೋರ್ಡ್ ಕೊಡುಗೆಯಾಗಿ ನೀಡಿದರು.
![](https://puttur.suddinews.com/wp-content/uploads/2023/07/a13718dc-788d-4c63-ac45-5eeee778ecc8.jpg)
ಗ್ರಾ.ಪಂ ಉಪಾಧ್ಯಕ್ಷ ಸುಧಾಕರ ಕುಲಾಲ್ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವಿಚಂದ್ರ ಉಪಸ್ಥಿತರಿದ್ದರು.