ಕೆಮ್ಮಾಯಿ ಬಾಬು ಮೊಗೇರ ನಿಧನ

0

ಪುತ್ತೂರು: ನಗರಸಭಾ ವ್ಯಾಪ್ತಿಯ ಚಿಕ್ಕಮುಡ್ನೂರು ಕೆಮ್ಮಾಯಿ ನಿವಾಸಿ ಬಾಬು ಮೊಗೇರ (58ವ.) ಅಸೌಖ್ಯದಿಂದ ಅ.14ರಂದು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಹಲವು ವರ್ಷಗಳಿಂದ ಅಡಿಕೆ ಸುಲಿಯುವ ಕಾಯಕ ನಿರ್ವಹಿಸುತ್ತಿದ್ದ ಬಾಬು ಮೊಗೇರ ಕೆಮ್ಮಾಯಿ ಯುವಕ ಮಂಡಲದ ಸಕ್ರಿಯ ಕಾರ್ಯಕರ್ತರಾಗಿದ್ದರು. ಮೃತರು ಪುತ್ರ ಯೋಗಿಶ್, ಪುತ್ರಿಯರಾದ ಯೋಗಿನಿ, ಯಶಸ್ವಿನಿ ಅವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here