ಕೋಡಿಂಬಾಡಿ: ಹುಟ್ಟೂರು ಶ್ರೀ‌ಮಹಿಷಮರ್ಧಿನಿ‌ ದೇವಸ್ಥಾನದ ಅನ್ನದಾನ – ಸ್ವಚ್ಚತಾ ಕಾರ್ಯದಲ್ಲಿ ಭಾಗವಹಿಸಿದ ಶಾಸಕರು

0

ಕೋಡಿಂಬಾಡಿ ಶ್ರೀ‌ಮಹಿಷಮರ್ಧಿನಿ‌ ದೇವಸ್ಥಾನದಲ್ಲಿ ನಡೆದ ನವರಾತ್ರಿ ಹಾಗೂ ಪುದ್ವಾರ್ ಕಾರ್ಯಕ್ರಮದಲ್ಲಿ ನಡೆದ ಅನ್ನದಾನ ಕಾರ್ಯಕ್ರಮದಲ್ಲಿ ನೂರಾರು ಭಕ್ತರು ಭಾಗವಹಿಸಿದರು. ಶಾಸಕರ ಹುಟ್ಟೂರ ದೇವಸ್ಥಾನದಲ್ಲಿ ನಡೆದ ಅನ್ನದಾನ ಕಾರ್ಯಕ್ರಮದ ಸ್ವಚ್ಚತಾ ಕಾರ್ಯದಲ್ಲಿ ಭಾಗವಹಿಸುವ ಮೂಲಕ ಶಾಸಕರು ಹುಟ್ಟೂರ ದೇವಿಯ ಸೇವೆ ಸಲ್ಲಿಸಿದರು.

LEAVE A REPLY

Please enter your comment!
Please enter your name here