ಸವಣೂರು ಅಂಬಾ ಬ್ರದರ್ಸ್ ತಂಡದಿಂದ ಪ್ರಜ್ಞಾ ಆಶ್ರಮಕ್ಕೆ ಸಿಹಿತಿಂಡಿ, ಹಣ್ಣುಹಂಪಲು ವಿತರಣೆ

0

ಪುತ್ತೂರು: ದೀಪಾವಳಿ ಹಬ್ಬದ ಪ್ರಯುಕ್ತ ಸವಣೂರು ಅಂಬಾ ಬ್ರದರ್ಸ್ ತಂಡದಿಂದ ಪುತ್ತೂರು ಬೀರಮಲೆಯಲ್ಲಿ ಇರುವ ಪ್ರಜ್ಞಾ ಆಶ್ರಮಕ್ಕೆ ನ. 12 ರಂದು ಸಿಹಿ ತಿಂಡಿ ಹಾಗೂ ಹಣ್ಣುಹಂಪಲು ವಿತರಣೆ ನಡೆಯಿತು.

ಅಂಬಾ ಬ್ರದರ್ಸ್ ತಂಡದ ಸದಸ್ಯರುಗಳಾದ ಬಾಲಚಂದ್ರ ರೈ ಕೆರೆಕೋಡಿ, ಜಯರಾಮ ರೈ ಮೂಡಂಬೈಲು, ಸಂದೇಶ್ ಕುಮಾರ್, ಆದರ್ಶ್ ಜೆ. ರೈ, ನಿಶ್ಚಲ್ ಎಂ.ರೈ, ಸುಶಾಂತ್ , ಶಿಕ್ಷಿತ್, ಅಭಿಷೇಕ್ ಜೆ.ರೈ ಹಾಗೂ ನಿಭಾ ರೈ ಉಪಸ್ಥಿತರಿದ್ದರು. ಪ್ರಜ್ಞಾ ಆಶ್ರಮದ ಮೇಲ್ವಿಚಾರಕ ಅಣ್ಣಪ್ಪರವರು ಅಂಬಾ ಬ್ರದರ್ಸ್ ತಂಡದ ಸೇವಾಕಾರ್ಯಕ್ಕೆ ಕೃತಜ್ಞತೆ ಸಲ್ಲಿಸಿದರು.

LEAVE A REPLY

Please enter your comment!
Please enter your name here