ವಿಜಯ ಕ್ರೇಕರ‍್ಸ್ ಪಟಾಕಿ ಮೇಳ – ಅದೃಷ್ಟಶಾಲಿಗಳಿಗೆ ಚಿನ್ನ ನೀಡಿ ಗೌರವ

0

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರುಗದ್ದೆಯಲ್ಲಿ 2ನೇ ಸ್ಟಾಲ್‌ನಲ್ಲಿ ಪಟಾಕಿ ವ್ಯಾಪಾರ ನಡೆಸುತ್ತಿದ್ದ ವಿಜಯ ಕ್ರೇಕರ‍್ಸ್ ಪಟಾಕಿ ಮೇಳದಲ್ಲಿ ಅದೃಷ್ಟ ಶಾಲಿಗಳಿಗೆ ಚಿನ್ನ ನೀಡಿ ಗೌರವಿಸಲಾಗಿದೆ.


ಪಟಾಕಿ ಖರೀದಿಯ ಕೂಪನ್‌ನಲ್ಲಿ ಪ್ರಥಮ ಬಹುಮಾನವಾಗಿ 4 ಗ್ರಾಂ ಚಿನ್ನ, ದ್ವಿತೀಯ ಬಹುಮಾನವಾಗಿ 2 ಗ್ರಾಂ ಚಿನ್ನ, ತೃತಿಯ ಬಹುಮಾನವಾಗಿ 1 ಗ್ರಾಂ ಚಿನ್ನವನ್ನು ನ.25ರಂದು ಬೆಳಿಗ್ಗೆ ಕೊಂಬೆಟ್ಟು ಸಂಸ್ಥೆಯಲ್ಲಿ ವಿತರಣೆ ಮಾಡಲಾಗಿದೆ.

LEAVE A REPLY

Please enter your comment!
Please enter your name here